ತೆಂಗು ಅಭಿವೃದ್ದಿ ಘಟಕ ಸ್ಥಾಪಿಸಲು ಡೀಸಿಗೆ ಮನವಿ
Team Udayavani, Jul 10, 2021, 10:31 PM IST
ತುರುವೇಕೆರೆ: ತಾಲೂಕಿನಲ್ಲಿ ತೆಂಗುಅಭಿವೃದ್ಧಿ ಘಟಕ ಸ್ಥಾಪಿಸಲುಜಿಲ್ಲಾಧಿಕಾರಿಗೆ 50 ಎಕರೆ ಜಮೀನನ್ನುದೊರಕಿಸಿಕೊಡುವಂತೆ ಮನವಿಮಾಡಲಾಗಿದೆ ಎಂದು ತೆಂಗು ಮತ್ತುನಾರು ಅಭಿವೃದ್ಧಿ ನಿಗಮ ನಿರ್ದೇಶಕ ಮಂಚೇನಹಳ್ಳಿ ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ಬಿಜೆಪಿ ನನ್ನನ್ನುಗುರುತಿಸಿ ಒಂದು ಮಹತ್ವದ ಹುದ್ದೆಯಅವಕಾಶವನ್ನು ನೀಡಿದೆ. ಈ ನಿರ್ದೇಶಕಸ್ಥಾನದ ಅವಕಾಶದ ಸದುಪಯೋಗದಪ್ರಯತ್ನ ಮಾಡುತ್ತಿದ್ದೇನೆ. ಕೇಂದ್ರಸರ್ಕಾರದ ತೆಂಗು ಮತ್ತು ನಾರುಅಭಿವೃದ್ಧಿ ನಿಗಮ ಹಾಗೂ ರಾಜ್ಯಸರ್ಕಾರದ ಸಣ್ಣ ಕೈಗಾಗಿಕಾವಲಯದಿಂದ ಸ್ಥಳೀಯ ತೆಂಗುಉತ್ಪನ್ನಗಳಿಗೆ ಮೌಲ್ಯವರ್ಧಿತಮಾರುಕಟ್ಟೆಯೊಂದಿಗೆ ನಿರುದ್ಯೋಗಿಯುವಕ-¿ ುುವ ತಿಯರಿಗೆಉದ್ಯೋಗ ಒದಗಿಸುವ ಸಂಕಲ್ಪಹೊಂದಲಾಗಿದೆ ಎಂದರು.
ಒಂದು ಜಿಲ್ಲೆ ಒಂದು ಉತ್ಪನ್ನಯೋಜನೆಯಡಿ ಜಿಲ್ಲೆಯನ್ನು ತೆಂಗುಉತ್ಪನ್ನಕ್ಕಾಗಿ ಗುರುತಿಸಲಾಗಿದ್ದು,ಜಿಲ್ಲೆಯಲ್ಲಿಯೇ ಪ್ರಮುಖ ವಾಣಿಜ್ಯಬೆಳೆಯಾದ ತೆಂಗು ಅದರಉತ್ಪನ್ನಗಳಾದ ಸೋಗೆ ಕಡ್ಡಿ, ತೆಂಗಿನಮಟ್ಟೆ, ಚಿಪ್ಪು ಈ ಉತ್ಪನ್ನಗಳಿಂದಗೃಹೋಪಯೋಗಿ ಹಾಗೂ ಕೈಗಾರಿಕಉತ್ಪನ್ನ ಪದಾರ್ಥಗಳನ್ನು ಉತ್ಪಾದಿಸಲುಉದ್ದೇಶಿಸಲಾಗಿದೆ. ಸೂಕ್ಷ, ಸಣ್ಣ ಮತ್ತುಮಧ್ಯಮ ಕೈಗಾರಿಕೆಗಳ ಸ್ಥಾಪನೆಗೆಕೇಂದ್ರ ಸರ್ಕಾರ ಹಲವು ಆರ್ಥಿಕನೆರವುವನ್ನು ನಿರುದ್ಯೋಗಿಯುವಕರಿಗೆಘೋಷಿಸಿದೆ ಎಂದರು.
ಶೇ.40ರಷ್ಟು ಹಾಗೂ ಶೇ. 90ರಷ್ಟುಸಬ್ಸಿಡಿ ಸಹಾಯಧನದೊಂದಿಗೆಸ್ಥಾಪಿಸಬಹುದಾದ ಹಲವುಕೈಗಾರಿಕೆಗಳಿವೆ. ಈ ಎಲ್ಲ ಸಂಗತಿಗಳನ್ನುಒಳಗೊಂಡಂತೆ ಆಗಸ್ಟ್ ತಿಂಗಳಲ್ಲಿಪ್ರಾತ್ಯಕ್ಷಿಕೆಯೊಂದಿಗೆ ಒಂದು ವಿಚಾರಸಂಕೀರ್ಣವನ್ನು ತಾಲೂಕಿನಲ್ಲಿಹಮ್ಮಿಕೊಂಡು ಸೂಕ್ತ ಮಾಹಿತಿ,ಮಾರ್ಗದರ್ಶನ ನೀಡಲುನಿರ್ಧರಿಸಿದ್ದೇನೆ. ತಾಲೂಕಿನ ಯುವಜನತೆ ಸ್ಥಳೀಯ ಉತ್ಪನ್ನಗಳನ್ನುಒಳಗೊಂಡಂತೆ ಸಣ್ಣ-ಸಣ್ಣ ಕೈಗಾರಿಕೆಘಟಕ ಸ್ಥಾಪಿಸಿ ಸ್ವಾವಲಂಬನೆಯಬದುಕು ಜೊತೆಗೆ ಆರ್ಥಿಕ ಸದೃಢತೆಗೆನೆರವಾಗಲಿದೆ ಎಂದರು. ಸಿದ್ಧಾರ್ಥ,ಪ್ರಭಣ್ಣ, ಅಶೋಕ್, ಜಯರಾಮ್,ಕರಿಯಪ್ಪ, ಕೃಷ್ಣಪ್ಪ, ಎಚ್.ಎಲ್.ಕೃಷ್ಣಮೂರ್ತಿ, ಚಂದ್ರಾಪುರರಾಮಚಂದ್ರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
ಆಕಸ್ಮಿಕ ಬೆಂಕಿಗೆ ಅಡಿಕೆ, ಬಾಳೆ ಗಿಡಗಳು ನಾಶ… ಅಗ್ನಿಶಾಮಕ ಸಿಬ್ಬಂದಿ ವಿರುದ್ಧ ಆಕ್ರೋಶ
Pray for Rain: ಮಳೆಗಾಗಿ ಮಕ್ಕಳ ಮದುವೆ, ಊರಿಗೆಲ್ಲಾ ಊಟ!
Kunigal; ಮನೆ ಮಾಲೀಕನ ಮೇಲೆ ಗುಂಡು ಹಾರಿಸಿ ಹಣ ದೋಚಿ ಪರಾರಿಯಾದ ದರೋಡೆಕೋರರು
ಸಂವಿಧಾನ ವಿರೋಧಿ ಹೇಳಿಕೆಯಿಂದ ಅನಂತ್ ಹೆಗಡೆಗೆ ಟಿಕೆಟ್ ತಪ್ಪಿದೆ: ಸೋಮಣ್ಣ
MUST WATCH
ಹೊಸ ಸೇರ್ಪಡೆ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA