ಭಾಷಾ ಬೋಧನೆಗೆ ಅವಕಾಶ ನೀಡಲು ಆಗ್ರಹ
Team Udayavani, Jun 20, 2021, 10:41 PM IST
ತುಮಕೂರು: ನೂತನ ರಾಷ್ಟ್ರೀಯ ಶಿಕ್ಷಣನೀತಿಯನುಸಾರ ಪದವಿ ಕೋರ್ಸ್ಗಳನ್ನುನಾಲ್ಕು ವರ್ಷದ ಅವಧಿಗೆ ವಿಸ್ತರಿಸಿರುವ ಹಿನ್ನೆಲೆ,ಭಾಷಾ ಬೋಧನೆಯನ್ನು ನಾಲ್ಕುವರ್ಷಗಳವರೆಗೆ ಬೋಧಿಸಲು ಅವಕಾಶಕಲ್ಪಿಸಬೇಕೆಂದು ಒತ್ತಾಯಿಸಿ, ತುಮಕೂರು ವಿವಿಕನ್ನಡ ಅಧ್ಯಾಪಕರ ಒಕ್ಕೂಟ ವಿವಿ ಕುಲಪತಿಸಿದ್ದೇಗೌಡರ ಮೂಲಕ ಉನ್ನತ ಶಿಕ್ಷಣ ಸಚಿವರಿಗೆಮನವಿ ಪತ್ರ ಸಲ್ಲಿಸಿದರು.
ನೂತನ ಶಿಕ್ಷಣ ನೀತಿಯಲ್ಲಿ ಕನ್ನಡ ಭಾಷೆಯೂಸೇರಿದಂತೆ ಇತರೆ ಎಲ್ಲಾ ಭಾಷಾ ಬೋಧನೆಯನ್ನುಮೊದಲನೇ ವರ್ಷದ ಪದವಿಗೆ ಮಾತ್ರ ಅಳವಡಿಸಿದೆ. ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ಕನ್ನಡ ಅಧ್ಯಯನಮಂಡಳಿ ಅಧ್ಯಕ್ಷ ಬಿ.ನಿತ್ಯಾನಂದ ಶೆಟ್ಟಿ, ಕೆಜಿಸಿಟಿಎತುಮಕೂರು ವಲಯ ಅಧ್ಯಕ್ಷಡಾ.ಒ.ನಾಗರಾಜು,ಒಕ್ಕೂಟದ ಅಧ್ಯಕ Ò ಡಾ.ಡಿ.ಶಿವನಂಜಯ್ಯ,ಕಾರ್ಯದರ್ಶಿ ಡಾ.ಎಂ.ಶಂಕರಲಿಂಗಯ್ಯ ಮತ್ತುಖಜಾಂಚಿ ಡಾ. ಶಿವಲಿಂಗಮೂರ್ತಿ ಹೇಳಿದ್ದಾರೆ.
ಇದುವರೆಗಿನ ಮೂರು ವರ್ಷಗಳ ಪದವಿತರಗತಿಗಳಲ್ಲಿ ಎರಡು ವರ್ಷಗಳ ಅವಧಿಗೆ ಕನ್ನಡಮತ್ತು ಇತರೆ ಭಾಷಾ ತರಗತಿಗಳಲ್ಲಿ ವಾರಕ್ಕೆ ನಾಲ್ಕುಗಂಟೆಗಳ ಅವಧಿಯಲ್ಲಿ ಭಾಷೆಯನ್ನುಬೋಧಿಸಲಾಗುತ್ತಿತ್ತು. ಇದರಿಂದದೇಶಾಭಿಮಾನ,ಕನ್ನಡಾಭಿಮಾನ, ಜೀವನಮೌಲ್ಯ, ಕ®ಡ °ಪರಂಪರೆ, ಸಾಹಿತ್ಯಾಧ್ಯಯನ, ಮಾನವೀಯಸಂಬಂಧ, ಸಾಮಾಜಿಕ ಕಾಳಜಿ ಮುಂತಾದಮಹತ್ವದಮೌಲ್ಯಾತ್ಮಕವಿಷಯಗಳನ್ನುಪರಿಣಾಮಕಾರಿಯಾಗಿಯುವಜನತೆಯಲ್ಲಿಬಿತ್ತುವಕೆಲÓವಾ ಗುತ್ತಿತ್ತು. ಜೊತೆಗೆ ಅನ್ಯ ಶಿಸ್ತುಗಳ ಅಧ್ಯಯನಕ್ಕೂಅವಕಾಶವಿತ್ತು. ಈಗ ಭಾಷಾ ವಿಷಯದ ಬೋಧನೆಯ ಅವಧಿಯನ್ನು ಕಡಿತಗೊಳಿಸಿ ರುವು ವೈಜ್ಞಾನಿಕವಾಗಿ ಸಮ¥ìನಿಯ ವಾದುದಲ್ಲಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು
Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ
Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ
ʼಭಜರಂಗಿ ಭಾಯಿಜಾನ್ʼ, ʼರೌಡಿ ರಾಥೋರ್ʼ ಸೀಕ್ವೆಲ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿರ್ಮಾಪಕ
Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ