800 ವರುಷ ಇತಿಹಾಸದ ತುಳುಲಿಪಿ ಶಿಲೆ ಪತ್ತೆ
Team Udayavani, Nov 12, 2019, 5:58 AM IST
ಕೊಲ್ಲೂರು: ನೂಜಾಡಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ವಠಾರದಲ್ಲಿ ಸುಮಾರು 800 ವರುಷಗಳ ಪುರಾತನ ತುಳು ಲಿಪಿಯಲ್ಲಿ ಬರೆದಿರುವ ಶಿಲೆ ಪತ್ತೆಯಾಗಿದೆ.
ಮೂಲ್ಕಿ ಸುಂದರ ರಾಮ ಶೆಟ್ಟಿ ಕಾಲೇಜಿನ ಇತಿಹಾಸ ಪ್ರಾಚಾರ್ಯ ಟಿ. ಮುರುಗೇಶ ಹಾಗೂ ಕೊಲ್ಲೂರು ದೇಗುಲದ ಎಂಜಿನಿಯರ್ ಮುರಳೀಧರ ಹೆಗಡೆ ಅವರು ತುಳು ಲಿಪಿಯ ಶಿಲೆಯ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ.
ದೇಗುಲದ ಆರ್ಚಕರಾದ ಲಕ್ಷ್ಮೀನಾರಾಯಣ ಭಟ್, ರಾಘವೇಂದ್ರ ಭಟ್ ಹಾಗೂ ಕೊಲ್ಲೂರಿನ ಛಾಯಾಚಿತ್ರಗ್ರಾಹಕ ರಾಘವೇಂದ್ರ ಐತಾಳ್ ಅವರು ಪುರಾತನ ಶಿಲೆಯ ಮಾಹಿತಿಯನ್ನು ಸಂಶೋಧಕರಲ್ಲಿ ಹಂಚಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ