ಇನ್ನೂ ಉದ್ಘಾಟನೆಯಾಗದ ಬಜಗೋಳಿಯ ಹೊಸ ಶೌಚಾಲಯ

1.80 ಲಕ್ಷ ರೂ. ವೆಚ್ಚ ; ತಿಂಗಳ ಹಿಂದೆ ಕಾಮಗಾರಿ ಪೂರ್ಣ

Team Udayavani, Jul 2, 2019, 5:20 AM IST

KAR

ಬಜಗೋಳಿಯಲ್ಲಿದ್ದ ಹಳೆ ಶೌಚಾಲಯ( ಚಿತ್ರ 1), ತಿಂಗಳ ಹಿಂದೆ ಪೂರ್ಣಗೊಂಡ ಹೊಸ ಶೌಚಾಲಯ ( ಚಿತ್ರ 2).

ಬಜಗೋಳಿ: ಕಾರ್ಕಳ ತಾಲೂಕು ಬಜಗೋಳಿಯಲ್ಲಿ ಹೊಸ ಶೌಚಾಲಯವೊಂದು ನಿರ್ಮಾಣವಾಗಿದ್ದರೂ ಉದ್ಘಾಟನೆಗೆ ಅದಕ್ಕಿನ್ನೂ ಕಾಲ ಕೂಡಿ ಬಂದಿಲ್ಲ. ಇದರಿಂದಾಗಿ ಬಜಗೋಳಿಗೆ ಆಗಮಿಸುವ ಜನರಿಗೆ ನಿತ್ಯ ಕಿರಿಕಿರಿಯಾಗುತ್ತಿದೆ.

ತಿಂಗಳ ಹಿಂದೆ ಕಾಮಗಾರಿ ಪೂರ್ಣ
ಒಂದು ತಿಂಗಳ ಹಿಂದೆ ಹೊಸ ಶೌಚಾಲಯ ಕೆಲಸ ಮುಗಿದಿದೆ. 1.80 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆದಿದೆ. ಆದರೆ ಪಿಡಿಒ ಅಲಭ್ಯತೆಯಿಂದಾಗಿ ಉದ್ಘಾಟನೆ ದಿನಾಂಕ ನಿಗದಿಯಾಗದೆ ಸಮಸ್ಯೆಯಾಗಿದೆ.

ಹಳೆ ಶೌಚಾಲಯ ಬಳಸುವುದೇ ಕಷ್ಟ
ಹಳೆ ಶೌಚಾಲಯ ಹಲವು ಸಮಸ್ಯೆಗಳಿಂದ ಕೂಡಿದೆ. ಇದರ ವ್ಯವಸ್ಥೆಗಳು ಹಾಳಾಗಿದ್ದವು. ಜತೆಗೆ ತೀರಾ ಇಕ್ಕಟ್ಟಿನ ಜಾಗದಲ್ಲಿ ಈ ಶೌಚಾಲಯವಿದ್ದು ವಾರದ ಸಂತೆಯ ಸಂದರ್ಭ ವ್ಯಾಪಾರಿಗಳು ಇದರ ಎದುರೇ ಅಂಗಡಿಗಳನ್ನು ಹಾಕುತ್ತಾರೆ. ಬೀದಿ ಬದಿಯಲ್ಲೇ ಶೌಚಾಲಯ ಇರುವುದರಿಂದ ಬಳಸಲು ಮುಜುಗರ ಪಡುವಂತಾಗಿದೆ.

ಪ್ರಯಾಣಿಕರಿಗೆ ಬೇರೆ ವ್ಯವಸ್ಥೆಯಿಲ್ಲ
ಬಜಗೋಳಿ ಗ್ರಾಮೀಣ ಭಾಗದವರಿಗೆ ಪ್ರಮುಖ ಕೇಂದ್ರವಾಗಿದ್ದು ಬೆಳೆಯುತ್ತಿದೆ. ಕಳಸ-ಶೃಂಗೇರಿಯಿಂದ ಧರ್ಮಸ್ಥಳ ತೆರಳುವವರೂ ಬಜಗೋಳಿಯನ್ನೇ ಬಳಸುತ್ತಾರೆ. ಆದ್ದರಿಂದ ಪ್ರವಾಸಿಗರ ಓಡಾಟ ಹೆಚ್ಚಿದ್ದು, ಶೌಚಾಲಯ ಇಲ್ಲದೆ ಸಮಸ್ಯೆಯಾಗುತ್ತದೆ. ಸದ್ಯ ಹೊಸ ಶೌಚಾಲಯವಾಗಿದ್ದರೂ, ಪ್ರಯಾಣಿಕರಿಗೆ ತಿಳಿವಂತೆ ನಾಮಫ‌ಲಕ ಅಳವಡಿಸಬೇಕೆಂಬ ಆಗ್ರಹ ಕೇಳಿಬಂದಿದೆ.

ಶೀಘ್ರಉದ್ಘಾಟನೆ

ಪಿಡಿಒ ಅಲಭ್ಯತೆಯಿಂದಾಗಿ ಉದ್ಘಾಟನೆ ತುಸು ವಿಳಂಬವಾಗಿದೆ. ಕೆಲಸಗಳು ಮುಗಿದಿದ್ದು, ತಿಂಗಳೊಳಗೆ ಶಾಸಕರು ಶೌಚಾಲಯ ಉದ್ಘಾಟಿಸಲಿದ್ದಾರೆ.
ಗೀತಾ ಪಾಟ್ಕರ್‌, ಗ್ರಾ.ಪಂ. ಅಧ್ಯಕ್ಷರು ಮುಡಾರು

ಬೇಗ ಉದ್ಘಾಟಿಸಲಿ

ಹಳೆ ಶೌಚಾಲಯವೂ ಹಾಳಾಗಿದ್ದು ಹೊಸ ಶೌಚಾಲಯ ಬೇಗನೆ ಉದ್ಘಾಟಿಸಲಿ. ಇದರಿಂದ ಗ್ರಾಮಸ್ಥರು ಹಾಗೂ ಯಾತ್ರಿಕರು ಪರದಾಡುವುದು ತಪ್ಪುತ್ತದೆ.
-ನಿತೀಶ್‌ ಶೆಟ್ಟಿ, ಡಿಂಬಿರಿ

ಟಾಪ್ ನ್ಯೂಸ್

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.