ಕೋಟ ಕರ್ಕಶ ಹಾರ್ನ್ ಅಳವಡಿಸಿದ ವಾಹನಗಳ ವಿರುದ್ಧ ಕ್ರಮ
Team Udayavani, Feb 26, 2019, 1:00 AM IST
ಕೋಟ: ಮೇಲಧಿಕಾರಿಗಳ ಆದೇಶದಂತೆ ಶಬ್ಧಮಾಲಿನ್ಯ ಉಂಟು ಮಾಡುವ ಕರ್ಕಶ ಹಾರ್ನ್ ಅಳವಡಿಸಿದ ವಾಹನಗಳ ವಿರುದ್ಧ ಕೋಟ ಪೊಲೀಸರು ಫೆ. 25ರಂದು ಕೋಟ ಮೂಕೈì ಯಲ್ಲಿ ಕಾರ್ಯಾಚರಣೆ ನಡೆಸಿ ಕ್ರಮಕೈಗೊಂಡರು.
ಠಾಣೆಯ ಉಪನಿರೀಕ್ಷಕ ನರಸಿಂಹ ಶೆಟ್ಟಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಬಸ್ಸು, ಕಾರು, ಲಾರಿ ಹಾಗೂ ಬುಲೆಟ್ ಟ್ಯಾಂಕರ್ ಮುಂತಾದ ವಾಹನಗಳನ್ನು ಪರಿಶೀಲಿಸಿ ವ್ಯಾಕ್ಯೂಂ ಹಾರ್ನ್ಗಳಿರುವ ವಾಹನಕ್ಕೆ ದಂಡವಿಧಿಸಿ ಸ್ಥಳದಲ್ಲೇ ಹಾರ್ನ್ ತೆಗೆಸಲಾಯಿತು ಹಾಗೂ ಇನ್ನು ಮುಂದೆ ಈ ರೀತಿಯ ಹಾರ್ನ್ ಬಳಸದಂತೆ ತಿಳಿಸಲಾಯಿತು.
ಸಿಬಂದಿಗಳಾದ ಸತೀಶ್, ಮಂಜುನಾಥ, ರಾಜು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ