ವೃದ್ಧೆಯ ರಕ್ಷಣೆ: ಗುರುತು ಪತ್ತೆಗೆ ಮನವಿ
Team Udayavani, Apr 17, 2018, 9:51 AM IST
ಉಡುಪಿ: ನಗರದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಸುಮಾರು 70 ವರ್ಷ ಪ್ರಾಯದ ವೃದ್ಧೆಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ತನ್ನ ಹೆಸರು ಸಕು ಬಾಯಿ, ಜಿ.ಎಸ್. ಬಿ. ಸಮಾಜ. ಮಗ ಅರುಣಕುಮಾರ್ ವಿದೇಶದಲ್ಲಿ¨ªಾನೆ. ಸೊಸೆ ವೈದ್ಯೆ ಎಂದಿದ್ದಾರೆ. ತನ್ನೂರು ಮೂಡಬಿದಿರೆ, ಮೂಡುಬೆಳ್ಳೆ, ಕಾಸರ ಗೋಡು ಎಂದೆಲ್ಲ ಅಸ್ಪಷ್ಟವಾಗಿ ಹೇಳು ತ್ತಿದ್ದು, ಮಾತನಾಡಲು ತಡ ವರಿಸುತ್ತಾರೆ. ಮರೆವು ಕಾಯಿಲೆ ಇದ್ದಂತಿದೆ. ಹಿರಿಯ ನಾಗರಿಕರ ಸಹಾಯ ವಾಣಿಗೆ ಮಾಹಿತಿ ನೀಡಲಾಗಿದೆ.
ಮಹಿಳೆಯ ವಾರಸುದಾರರು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಬೇಕು ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ