ಗ್ರಾಮೀಣ ಸೊಗಡು ಹರಡುತ್ತಿರುವ ಅದಮಾರು ಪರ್ಯಾಯ ಮಹೋತ್ಸವ

ಗ್ರಾಮ್ಯ ಶೈಲಿಯಲ್ಲಿ ಸೌತೆಕಾಯಿ ದಾಸ್ತಾನು

Team Udayavani, Jan 15, 2020, 6:46 AM IST

mk-20

ಉಡುಪಿ: ಈ ಬಾರಿಯ ಅದಮಾರು ಪರ್ಯಾಯ ಗ್ರಾಮೀಣ ಸೊಗಡನ್ನು ಪ್ರತಿಯೊಂದರಲ್ಲೂ ಹೊಂದುವ ಮೂಲಕ ವಿಶಿಷ್ಟವಾಗಿದೆ. ಸೌತೆಕಾಯಿಗಳನ್ನು ಸಂರಕ್ಷಿಸಿಡಲೂ ಗ್ರಾಮೀಣರ ಕ್ರಮಗಳನ್ನು ಅನುಸರಿಸಲಾಗುತ್ತಿದೆ.

ವಿದ್ಯಾರ್ಥಿಗಳು ಸ್ವಯಂ ಸೇವಕರು
ಕುಂಜಾರುಗಿರಿಯಿಂದ ಬಂದ ಸಾವಿರಾರು ಸೌತೆಕಾಯಿಗಳು ಹಾಳಾಗದಂತೆ ತೆಂಗಿನ ಮರದ ಸಿರಿ ಒಲಿಯಿಂದ ಸೌತೆಕಾಯಿ ಕಟ್ಟಿ ಮಠದ ಪಕಾಸಿಗೆ ನೇತು ಹಾಕಲಾಗಿದೆ. ಈ ಕೆಲಸದಲ್ಲಿ ಅದಮಾರು ಶಿಕ್ಷಣ ಸಂಸ್ಥೆಯಲ್ಲಿ ಒಂದಾದ ಪಿಪಿಸಿ ಸಂಧ್ಯಾ ಕಾಲೇಜಿನ 15 ಮಂದಿ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದಾರೆ. ಸೌತೆಕಾಯಿಗಳನ್ನು ಹೀಗಿಟ್ಟರೆ ಹಲವು ಸಮಯವಾದರೂ ಹಾಳಾಗುವುದಿಲ್ಲ. ಈ ಪದ್ಧತಿ ಗ್ರಾಮೀಣರಲ್ಲಿ ಇನ್ನೂ ಜೀವಂತವಾಗಿದ್ದು ಅದನ್ನು ಮಠವೂ ಅನುಸರಿಸಿದೆ.

ಭಕ್ತನಿಂದ ಸೌತೆ ಕಾಯಿ ಸೇವೆ
ರಾಜೇಂದ್ರ ಭಟ್‌ ಅವರು ಈ ಬಾರಿ 1.5 ಎಕ್ರೆ ಪ್ರದೇಶದಲ್ಲಿ ಸೌತೆಕಾಯಿ ಹಾಗೂ 1.5 ಎಕ್ರೆ ಪ್ರದೇಶದಲ್ಲಿ ಕುಂಬಳಕಾಯಿ ಬೆಳೆದಿದ್ದಾರೆ. 60 ದಿನಕ್ಕೆ ಬರುವ ಸೌತೆಕಾಯಿ ಫ‌ಸಲು ಈ ಬಾರಿ 45 ದಿನಕ್ಕೆ ಬಂದಿದ್ದು, ಪರ್ಯಾಯೋತ್ಸವ ಅನ್ನಸಂತರ್ಪಣೆಗಾಗಿ 25 ಕ್ವಿಂಟಾಲ್‌ ಸೌತೆಕಾಯಿ ಶನಿವಾರ ಹೊರೆಕಾಣಿಕೆ ಕೊಟ್ಟಿದ್ದಾರೆ. ಫೆ. 2 ರಂದು ಕುಂಜಾರುಗಿರಿಯಿಂದ ಸಲ್ಲಿಕೆಯಾಗುವ ಹೊರೆಕಾಣಿಕೆಯಲ್ಲಿ ಕುಂಬಳಕಾಯಿ ಜತೆಗೆ ಮತ್ತಷ್ಟು ಸೌತೆಕಾಯಿ ನೀಡಲಿದ್ದಾರೆ.

ಮಾದರಿ ಪರ್ಯಾಯ
ಅದಮಾರು ಪರ್ಯಾಯ ಮಾದರಿ ಪರ್ಯಾಯವಾಗಿ ಗುರುತಿಸಿಕೊಳ್ಳುತ್ತಿದೆ. ಹೊರೆ ಕಾಣಿಕೆಯ ರೂಪದಲ್ಲಿ ಬರುವ ತರಕಾರಿ ವಸ್ತುಗಳು ಹಾಳಾಗುವುದನ್ನು ತಡೆಯುವ ನಿಟ್ಟಿನಲ್ಲಿ ಎರಡು ವರ್ಷಗಳ ನಿರಂತರವಾಗಿ ಪರ್ಯಾಯ ಹೊರೆ ಕಾಣಿಕೆ ಸ್ವೀಕರಿಸುವುದಾಗಿ ಶ್ರೀಪಾದರು ಘೋಷಣೆ ಮಾಡಿದ್ದಾರೆ.

ಸಾವಯವ ಅಕ್ಕಿ ಖರೀದಿ
ಕೃಷ್ಣ ಮಠದಲ್ಲಿ ದೇವರ ನೈವೇದ್ಯಕ್ಕೆ ಅದಮಾರು ಪರ್ಯಾಯದಲ್ಲಿ ಸಾವಯವ ಅಕ್ಕಿ ಬಳಸಲು ನಿರ್ಧರಿಸಲಾಗಿದೆ. ಈಗಾಗಲೇ ಮದ್ರಾಸ್‌ ಸಣ್ಣ, 101, ಸೋನಾ, ಹೇಮಾವತಿ, ತನು, ಪಾಲೂರು ಸಣ್ಣ, ಸಿಂಧು, ಹೊನ್ನೆಕಚ್ಚು, ಬಿಂದುಕಡ್ಡಿ, ಮಂಜುಗುಣೆ ಸಣ್ಣಕ್ಕಿ, ಕೆಂಪಕ್ಕಿ, ಗೌರಿ, ಪದ್ಮರೇಖಾ, ಮಟ್ಟಳಿಗ, ರಾಜ್‌ಕಮಲ, ಮುಳ್ಳರೆ ತಳಿಯ ಭತ್ತಗಳನ್ನು ಗುರುತಿಸಲಾಗಿದ್ದು, ಶಿರಸಿ, ಕಾರ್ಕಳ, ಉಡುಪಿ, ಸಿದ್ದಾಪುರ, ಮಡಿಕೇರಿ ಭಾಗದ ರೈತರಿಂದ ಖರೀದಿಸಲಾಗುತ್ತದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.