ಮರಳುಗಾರಿಕೆ ಇಲ್ಲದೇ ದಡ ಸೇರಿದ ದೋಣಿಗಳು
Team Udayavani, Jul 26, 2017, 8:50 AM IST
ಬಸ್ರೂರು: ಬಳ್ಕೂರು, ಬಸ್ರೂರು ಆನಗಳ್ಳಿ, ಕಂಡಲೂರು, ಹಳ್ನಾಡು, ಜಪ್ತಿ, ಮೊಳಹಳ್ಳಿ ಮುಂತಾದೆಡೆ ಅಕ್ರಮವಾಗಿ ಮರಳನ್ನು ತೆಗೆಯಲಾಗುತ್ತಿತ್ತು. ಆದರೆ ಕಂಡೂÉರಿನ ಮರಳುಗಾರಿಕಾ ಅಡ್ಡೆ ಮೇಲೆ ಜಿಲ್ಲಾಧಿಕಾರಿಗಳ ದಾಳಿಯ ಅನಂತರ ಈ ಭಾಗದಲ್ಲಿ ಅಕ್ರಮ ಮರಳುಗಾರಿಕೆ ಸ್ಥಗಿತಗೊಂಡಿತ್ತು.
ಸಚಿವರು ಶಾಸಕರು ಕರಾವಳಿ ಭಾಗಕ್ಕೆ ಶ್ರೀಘ್ರದಲ್ಲಿ ನೂತನ ಮರಳುಗಾರಿಕಾ ನೀತಿಯನ್ನು ಜಾರಿಗೆ ತರಲಾಗುವುದೆಂದು ತಿಳಿಸಿದ್ದಾರೆ. ಸದನ ಸಮಿತಿಯೂ ರಚನೆಯಾಗಿ ತಿಂಗಳುಗಳೇ ಕಳೆದಿವೆ. ಮರಳಿನ ಅಭಾವ ತೀವ್ರವಾಗಿದೆ. ದುರಂತವೆಂದರೆ ಈವರೆಗೂ ಯಾವುದೇ ಮರಳು ನೀತಿಯೂ ಜಾರಿಯಾಗಿಲ್ಲ. ಮರಳುಗಾರಿಕೆಗೆ ಯಾರಿಗೂ ಅನುಮತಿಯನ್ನೂ ನೀಡಿಲ್ಲ.
ಈ ಮಧ್ಯೆ ಜು. 26ರಂದು ಕಟ್ಟಡ ಕಾರ್ಮಿಕರು ರಾಜ್ಯದಾದ್ಯಂತ ಶಾಸಕರ, ಸಚಿವರ ಮನೆ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ನದಿಯಲ್ಲಿದ್ದ ದೋಣಿಗಳು ಮಾತ್ರ ಈಗ ದಡ ಸೇರಿದ್ದು ಈ ಎಲ್ಲ ವಿದ್ಯಮಾನಗಳಿಗೆ ಮೂಕಸಾಕ್ಷಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ
MUST WATCH
ಹೊಸ ಸೇರ್ಪಡೆ
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
Mollywood: ಸೂಪರ್ ಹಿಟ್ ʼಪ್ರೇಮಲುʼ ಸೀಕ್ವೆಲ್ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ
Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು
Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ