ಗಾಂಧಿ ಜಯಂತಿಯಂದು ಜನಿಸಿದ ಕರುಗಳಿಗೆ ಗಾಂಧಿ – ಜಯಂತಿ ಎಂದು ನಾಮಕರಣ
Team Udayavani, Oct 3, 2019, 11:55 AM IST
ತೆಕ್ಕಟ್ಟೆ: ಗಾಂಧಿ ಜಯಂತಿಯಂದು ಜನಿಸಿದ ಕರುಗಳಿಗೆ ಗಾಂಧಿ – ಜಯಂತಿ ಎಂದು ಹೆಸರಿಟ್ಟು ದೇಶ ಪ್ರೇಮ ಮೆರೆದ ಅಪರೂಪದ ಘಟನೆ ಉಡುಪಿ ಜಿಲ್ಲೆಯ ತೆಕ್ಕಟೆಯಲ್ಲಿ ನಡೆದಿದೆ.
ಇಲ್ಲಿನ ಮಣೂರು ದೇವಸ ದೊಡ್ಮನೆ ಕಮಲ ಶೆಡ್ತಿ ಅವರ ಮನೆಯಲ್ಲಿ ಅವರ ದನವೊಂದು ಅ.2 ರಂದು ಒಂದು ಗಂಡು ಹಾಗೂ ಒಂದು ಹೆಣ್ಣು ಕರುವಿಗೆ ಜನ್ಮ ನೀಡಿದೆ.
ಗಾಂಧಿ ಜಯಂತಿಯಂದು ಜನ್ಮ ನೀಡಿದ ಹಿನ್ನೆಲೆಯಲ್ಲಿ ಕರುಗಳಿಗೆ ಗಾಂಧಿ ಹಾಗೂ ಜಯಂತಿ ಎಂದು ಹೆಸರಿಡಲಾಗಿದೆ ಎಂದು ಸಂತೋಷ ಶೆಟ್ಟಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ