“ಉದಯವಾಣಿ’ಯಲ್ಲಿ ಚಿಣ್ಣರ ಕಲರವ


Team Udayavani, Dec 3, 2017, 4:41 PM IST

021217Astro06.jpg

ಉಡುಪಿ: ಮಕ್ಕಳೆಂದರೆ ಸಹಜ ತುಂಟಾಟ, ನಗು, ಆಕರ್ಷಣೆ. ದೊಡ್ಡವರಿಗೆ ಮುದ್ದು ಮಾಡುವ ಮನಸ್ಸು. ಖುಷಿಯ ಹೊತ್ತು. ಇಂತಹ ಕ್ಷಣಕ್ಕೆ ಕಾರಣವಾಗಿದ್ದು, ಉದಯವಾಣಿಯ ಮಣಿಪಾಲ ಕಚೇರಿ. ಶನಿವಾರ “ಉದಯವಾಣಿ ಮಕ್ಕಳ ಫೋಟೋ ಸ್ಪರ್ಧೆ’ಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ನಡೆದಿದ್ದು ವಿಜೇತ 8 ಪುಟಾಣಿಗಳು ಭಾಗಿಯಾಗಿದ್ದರು. 18 ಸಾವಿರ ಪುಟಾಣಿಗಳಲ್ಲಿ 8 ಮಂದಿ ಆಯ್ಕೆಯಾಗಿದ್ದು, ಪತ್ರಿಕಾ ಕಚೇರಿ ಮಕ್ಕಳ ಕಲರವಕ್ಕೆ ಸಾಕ್ಷಿಯಾಯಿತು.

ದಾವಣಗೆರೆಯ ಅಹನಾ ಜೈನ್‌ ಪ್ರಥಮ ಸ್ಥಾನಿಯಾಗಿದ್ದು, ಹೆತ್ತವ ರೊಂದಿಗೆ ಬಹುಮಾನ ಸ್ವೀಕರಿಸಿದಳು. ಕುಂದಾಪುರದ ಅದ್ವಿಕ್‌ ಐತಾಳ್‌ ದ್ವಿತೀಯ ಸ್ಥಾನಿಯಾಗಿದ್ದು, ತೃತೀಯ ಸ್ಥಾನವನ್ನು 6 ಚಿಣ್ಣರು ಪಡೆದಿದ್ದರು. ಇವರಲ್ಲಿ ಅಭಿಜ್ಞಾ ಕಾರ್ಕಳ, ಸೃಷ್ಟಿ ಕುಂದಾಪುರ, ಧಿತ್ಯಾ ಎಸ್‌.ವಿ.ಬಂಟ್ವಾಳ, ರುಹಿಕಾ ಆರ್‌.ಭಟ್‌ ಮಂಗಳೂರು, ಜಾನ್ವಿ ಆರ್‌.ಗಟ್ಟಿ ಮಂಗಳೂರು, ಹಂಸಿನಿ ಎಚ್‌. ಆಚಾರ್ಯ ಸಂತೆಕಟ್ಟೆ ಇದ್ದರು. 

ಅದ್ಭುತ ಸ್ಪಂದನೆ ಬಹುಮಾನ ವಿತರಿಸಿದ ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿ.ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿನೋದ್‌ ಕುಮಾರ್‌ ಅವರು ಮಾತನಾಡಿ, “ಉದಯವಾಣಿ ಮಕ್ಕಳ ಫೋಟೊ ಸ್ಪರ್ಧೆ’ಗೆ ಈ ಬಾರಿ ಅದ್ಭುತ ಸ್ಪಂದನೆ ದೊರೆತಿದ್ದು ರಾಜ್ಯ ಮಾತ್ರವಲ್ಲದೆ ದೇಶ, ವಿದೇಶಗಳಿಂದಲೂ ಫೋಟೊಗಳು ಬಂದಿದ್ದವು. ಅವುಗಳ ಆಯ್ಕೆಯೇ ಸವಾಲಿನ ಕೆಲಸವಾಗಿತ್ತು. 

ಆಯ್ಕೆಯಾದ ಮಕ್ಕಳೊಂದಿಗಿನ ಈ ಸಂದರ್ಭ ಅಪೂರ್ವವಾದುದು. ಎಲ್ಲಾ ವಯೋಮಾನವದವರಿಗಾಗಿ
ಇರುವ “ಉದಯವಾಣಿ’ ಮಕ್ಕಳ ಫೋಟೊ ಸ್ಪರ್ಧೆಗಳ ಮೂಲಕ ಪುಟಾಣಿಗಳಿಗೂ ಅವಕಾಶ ಮಾಡಿ ಕೊಡುತ್ತಿದೆ. ಸದಾ ಸುದ್ದಿಗಳೊಂದಿಗೆ ಗಾಂಭೀರ್ಯದಲ್ಲಿರುವ ಪತ್ರಿಕಾ ಲಯಕ್ಕೆ ಇಂತಹ ಸುಂದರ ಸಂದರ್ಭಗಳು ನವೋಲ್ಲಾಸ ತಂದುಕೊಡುತ್ತವೆ.

ಇದಕ್ಕಾಗಿಯೇ ಇಂತಹ ಚಟುವಟಿಕೆಗಳನ್ನು “ಉದಯವಾಣಿ’ ಆಯೋಜಿಸುತ್ತಾ ಬಂದಿದೆ. ಮಕ್ಕಳ ಫೋಟೊ ಸ್ಪರ್ಧೆಯ ಆರಂಭದ ದಿನಗಳಿಗೆ ಹೋಲಿಸಿದರೆ ಈಗ ದೊರೆಯುತ್ತಿರುವ ಸ್ಪಂದನೆ ನಿರೀಕ್ಷೆಗಿಂತ ಬಹಳಷ್ಟು ಹೆಚ್ಚಿನದ್ದು ಎಂದು
ಹೇಳಿದರು.

“ಉದಯವಾಣಿ’ ಸಂಪಾದಕ ಎ.ವಿ. ಬಾಲಕೃಷ್ಣ ಹೊಳ್ಳ, ಎಜಿಎಂ ಸತೀಶ್‌ ಶೆಣೈ, ಡಿಜಿಎಂ (ಫೈನಾನ್ಸ್‌) ಸುದರ್ಶನ್‌ ಸೇರಿಗಾರ್‌ ಮೊದಲಾ ದವರು ಉಪಸ್ಥಿತರಿದ್ದರು. ನ್ಯಾಶನಲ್‌ ಹೆಡ್‌ ಮ್ಯಾಗಜಿನ್‌ ಆನಂದ್‌ ಕೆ. ಅವರು ಪ್ರಸ್ತಾವನೆಗೈದು ಕಾರ್ಯಕ್ರಮ ನಿರ್ವಹಿಸಿದರು.

ಟಾಪ್ ನ್ಯೂಸ್

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.