ಸಂಭ್ರಮದ ದೀಪಾವಳಿ: ಆನೆಗುಡ್ಡೆ ಕ್ಷೇತ್ರಕ್ಕೆ ಹರಿದುಬಂದ ಭಕ್ತ ಸಮೂಹ
Team Udayavani, Oct 28, 2019, 2:10 PM IST
ತೆಕ್ಕಟ್ಟೆ: ಭಾರತೀಯ ಧರ್ಮ ಸಂಸ್ಕೃತಿಗಳಿಗೆ ಅದರದೆಯಾದ ಇತಿಹಾಸಗಳಿವೆ, ಅದರಂತೆ ಈ ಹಬ್ಬಗಳು ನಮ್ಮ ಪೂರ್ವಿಕರ ಸುಂದರ ಕಲ್ಪನೆಗಳು ಬದುಕನ್ನೇ ಸುಂದರಗೊಳಿಸಿವೆ. ನಮ್ಮ ಹಿರಿಯರು ಕೆಲವು ಹಬ್ಬಗಳನ್ನು ಋತುಮಾನಕ್ಕೆ ಅನುಗುಣವಾಗಿ ರೂಪಿಸಿದ್ದಾರೆ. ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದಲ್ಲಿದ್ದ ಜನತೆ ಸೋಮವಾರದಂದು ಶ್ರೀಕ್ಷೇತ್ರ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಮುಂಜಾನೆಯಿಂದಲೇ ಸಹಸ್ರಾರು ಮಂದಿ ಭಕ್ತರ ದಂಡು ಶ್ರೀದೇವರ ಸನ್ನಿಧಿಗೆ ಆಗಮಿಸಿ ದರ್ಶನ ಪಡೆದರು
ವಿಶೇಷ ವಾಹನ ಪೂಜೆಗಾಗಿ ಕಿಕ್ಕಿರಿದು ಸೇರಿದ ಜನ: ದೀಪಾವಳಿ ಹಬ್ಬದಂದು ಖರೀದಿಸಿದ ಹೊಸ ವಾಹನಗಳು ಹಾಗೂ ಇನ್ನಿತರ ವಾಹನಗಳ ಪೂಜೆಗಾಗಿ ಮುಂಜಾನೆಯಿಂದಲೇ ಅಲಂಕೃತಗೊಂಡ ವಾಹನಗಳನ್ನು ದೇಗುಲಕ್ಕೆ ತಂದು ವಿಶೇಷವಾಗಿ ಪೂಜಿಸುತ್ತಿರುವ ದೃಶ್ಯ ಕಂಡು ಬಂತು. ಹಾಗೂ ದೇಗುಲದಲ್ಲಿ ನಡೆಯುವ ಅನ್ನ ಪ್ರಸಾದವನ್ನು ಸಹಸ್ರಾರು ಮಂದಿ ಭಕ್ತರು ಸ್ವೀಕರಿಸಿದರು.
ಚಿತ್ರಗಳು: ವಿಶ್ವಂಭರ ಭಟ್ ಕುಂಭಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್