ನಗರದಲ್ಲಿ ಎಳನೀರಿಗೆ ಫ‌ುಲ್‌ ಡಿಮ್ಯಾಂಡ್‌

ಮಾಲ್‌ಗ‌ಳಲ್ಲಿ 20 ರೂ.ಗೆ ಮಾರಾಟ!

Team Udayavani, Jan 24, 2020, 5:47 AM IST

231UDKC1

ಉಡುಪಿ: ಬೇಸಗೆ ಇನ್ನಷ್ಟೇ ಶುರುವಾಗಬೇಕಿದ್ದರೂ ಈಗಾಗಲೇ ಬಿಸಿಲು ಧಗಧಗಿಸುತ್ತಿದೆ. ಇದನ್ನು ಮನಗಂಡು ಬೀದಿ ಬದಿ ವ್ಯಾಪಾರಿಗಳಿಗೆ ಸಡ್ಡು ಹೊಡೆವಂತೆ ನಗರದ ಮಾಲ್‌ಗ‌ಳು ಎಳನೀರನ್ನು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿವೆ. ಮಾರಾಟವೂ ಜೋರಾಗಿದೆ.

ಕೇವಲ 20ರೂ.!
ಚಳಿಗಾಲದಲ್ಲೂ ಉಡುಪಿ ನಗರದಲ್ಲಿ 36 ಡಿಗ್ರಿ ಉಷ್ಣಾಂಶವಿದ್ದು, ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಎಳನೀರಿನ ಮೂಲಕ ಮಾಲ್‌ಗ‌ಳು ಜನರನ್ನು ಆಕರ್ಷಿಸುತ್ತಿವೆ. ಒಂದಕ್ಕೆ 20 ರೂ.ಗಳಂತೆ ಮಾರಾಟವಾಗುತ್ತಿದ್ದು, ಸಾಫ್ಟ್ ಡ್ರಿಂಕ್ಸ್‌ಗಳಿಗೆ ಪೈಪೋಟಿ ಒಡ್ಡಿವೆ. ನಗರದ ಇತರ ಕಡೆಗಳಲ್ಲಿ ಎಳನೀರು ದರ 35 ರೂ. ಆಗಿದೆ.

ಉತ್ತಮ ಪ್ರತಿಕ್ರಿಯೆ
ಜನರಿಂದ ಉತ್ತಮ ಬೇಡಿಕೆ ಕಂಡುಬಂದಿದೆ. ಆರಂಭದಲ್ಲಿ ಎಳನೀರನ್ನು ಸ್ಥಳದಲ್ಲೆ ಕುಡಿಯಲು ನೀಡಲಾಗುತ್ತಿತ್ತು ಈಗ ಮನೆಗೂ ಕೊಂಡೊಯ್ಯಲು ಅವಕಾಶವಿದೆ. ಯಾವುದೇ ಲಾಭಾಂಶವಿಲ್ಲದೆ ನೇರ ಬೆಲೆಯಲ್ಲಿ ಗ್ರಾಹಕರಿಗೆ ಕೊಡಲಾಗುತ್ತಿದೆ. ಕಳೆದ 15 ದಿನದಿಂದ ಹೀಗೆ ವ್ಯಾಪಾರ ಮಾಡುತ್ತಿರುವುದಾಗಿ ಮಾಲ್‌ ಒಂದರ ವ್ಯವಸ್ಥಾಪಕರು ಹೇಳಿದ್ದಾರೆ.

ಮಂಡ್ಯ ಭಾಗದಿಂದ ಪೂರೈಕೆ
ಮಂಡ್ಯ, ಮದ್ದೂರು ಹೊಳೆನರಸೀಪುರ, ಮಳವಳ್ಳಿ ಭಾಗಗಳಿಂದ ಎಳನೀರನ್ನು ತರಿಸಿ ಮಾಲ್‌ಗ‌ಳಿಗೆ ಪೂರೈಸಲಾಗುತ್ತಿದೆ. ಮುಂಬಯಿ, ಹೊಸದಿಲ್ಲಿ, ರಾಜಸ್ತಾನ, ಪುಣೆ, ಗುಜರಾತ್‌, ಕೊಚ್ಚಿ, ಮೊದಲಾದ ಭಾಗಗಳಿಗೂ ಪೂರೈಕೆ ಮಾಡಲಾಗುತ್ತಿದೆ.

ಆರೋಗ್ಯಕಾರಿ
ಮಾಲ್‌ಗ‌ಳಲ್ಲಿ ಅಗ್ಗದ ಬೆಲೆಯಲ್ಲಿ ಎಳನೀರು ಲಭ್ಯವಾಗುತ್ತಿದೆ. ಮೂರು ದಿನಗಳಿಂದ ಖರೀದಿಸುತ್ತಿದ್ದೇನೆ. ಆರೋಗ್ಯದ ದೃಷ್ಟಿಯಿಂದ ಎಳನೀರು ಸೇವನೆ ಉತ್ತಮವಾಗಿದ್ದು, ಕಡಿಮೆ ದರಕ್ಕೆ ಮಾರಾಟ ಮಾಡುತ್ತಿರುವುದು ಉತ್ತಮ ಬೆಳವಣಿಗೆ.
-ಕೇಶವ್‌ ಕಾಮತ್‌ ,
ಸ್ಥಳೀಯರು

ಬೇಡಿಕೆ ಹೆಚ್ಚಳ
19-20 ರೂ.ಗೆ ಉಡುಪಿ ಮಂಗಳೂರು ಪುತ್ತೂರು ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಗೆ ಈ ಎಳನೀರನ್ನು ಪೂರೈಕೆ ಮಾಡಲಾಗುತ್ತಿದೆ. ಈಗ ಬೇಡಿಕೆಯೂ ಹೆಚ್ಚಿದೆ. ಹೋಲ್‌ಸೇಲ್‌ ಮೂಲಕ ಪೂರೈಕೆ ಮಾಡುವ ಕಾರಣ ನಮಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗುವುದಿಲ್ಲ.
-ಸತೀಶ್‌, ಎಳನೀರು ಪೂರೈಕೆದಾರರು ಕೆಆರ್‌ಪೇಟೆ

ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟ
ಒಂದು ಲೋಡ್‌ ಲಾರಿಯಲ್ಲಿ 5 ಸಾವಿರದಷ್ಟು ಎಳನೀರುಗಳಿರುತ್ತವೆ. ನಗರದ ವಿವಿಧ ಮಾಲ್‌ಗ‌ಳಿಗೆ ಒಂದು ವಾರದಿಂದ 2ರಿಂದ3 ಲೋಡ್‌ಗಳಷ್ಟು ಎಳನೀರು ಸರಬರಾಜು ಆಗಿವೆ. ಮಾಲ್‌ಗ‌ಳಲ್ಲಿ ದಿನವೊಂದಕ್ಕೆ 500ರಿಂದ 800ರಷ್ಟು ಎಳನೀರು ಬಿಕರಿಯಾಗುತ್ತವೆ. ಕೆಲವರು 5-10 ಎಳನೀರು ಕೊಂಡೊಯ್ಯುವುದೂ ಇದೆ.

ಟಾಪ್ ನ್ಯೂಸ್

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.