ಬಸ್ರೂರು : ಹಾಡಹಗಲೇ ಮನೆಯಿಂದ ಕಳವು
Team Udayavani, Jun 18, 2019, 9:27 AM IST
ಕುಂದಾಪುರ: ಹಾಡ ಹಗಲೇ ಮನೆಯ ಹಂಚು ತೆಗೆದು ನುಗ್ಗಿದ ಕಳ್ಳರು 1.20 ಲ.ರೂ. ಹಾಗೂ 3 ಪವನ್ ಚಿನ್ನ ಕಳವುಗೈದ ಘಟನೆ ಬಸ್ರೂರಿನ ಕೊಲ್ಕೆರೆ ನಿವಾಸಿ ಮಹಾಲಿಂಗ ಅವರ ಮನೆಯಲ್ಲಿ ಸೋಮವಾರ ಸಂಭವಿಸಿದೆ.
ಮಹಾಲಿಂಗ ಅವರು ರಿಕ್ಷಾ ಚಾಲಕರಾಗಿದ್ದರು. ಪತ್ನಿ ಅಂಗನವಾಡಿ ಶಿಕ್ಷಕಿ ಹಾಗೂ ಪುತ್ರಿಯೂ ಶಿಕ್ಷಕಿಯಾಗಿದ್ದು, ಅವರೆಲ್ಲರೂ ಕೆಲಸಕ್ಕೆ ಹೋಗಿದ್ದಾಗ ಕಳವು ಮಾಡಲಾಗಿದೆ. ಮೇಲ್ನೋಟಕ್ಕೆ ಇದು ತಿಳಿದಿರುವವರ ಕೃತ್ಯವಾಗಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಕುಂದಾಪುರ ಸಿಐ ಮಂಜಪ್ಪ, ಕಂಡೂರು ಎಸ್ಐ ಶ್ರೀಧರ್ ನಾಯಕ್ ಹಾಗೂ ಸಿಬಂದಿ, ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ