ಜಿ.ಎಸ್.ಬಿ. ಮಹಿಳಾ ಮಂಡಳಿ ಉಡುಪಿ : ಸಂಕ್ರಾಂತಿ ಹಬ್ಬ
Team Udayavani, Jan 18, 2019, 12:50 AM IST
ಉಡುಪಿ: ಜಿ.ಎಸ್.ಬಿ.ಮಹಿಳಾ ಮಂಡಳಿ ಉಡುಪಿ ವತಿಯಿಂದ ಜ.14ರಂದು ಸಂಜೆ ಕಲಾಮಂದಿರದಲ್ಲಿ ಸಂಕ್ರಾಂತಿ ಕಾರ್ಯಕ್ರಮವು ಜರಗಿತು.
ಮಂಡಳಿಯ ಹಿರಿಯರಾದ ಸುಜಾತಾ ಪೈ, ನಯನಾ ಶೆಣೈ, ಸುಮತಿ ಪೈ, ಓಟಗಾರ್ತಿ ಸುಲತಾ ಕಾಮತ್ ಹಾಗೂ ಮುಖ್ಯ ಅತಿಥಿ ವಂದನಾ ಶೆಣೈ ಅವರನ್ನು ಸಮ್ಮಾನಿಸಲಾಯಿತು.
ಮಾರ್ಚ್ 2018ರ ಕರ್ನಾಟಕ ಸರಕಾರದ 10ನೇ ತರಗತಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಮೇಧಾ ಭಟ್ , ಮನೋಜ ಮಲ್ಯ, ರಂಜಿತಾ ಪೈ, ಜಾಗೃತಿ ನಾಯಕ್ ಅವರಿಗೆ ಸ್ಕಾಲರ್ ಶಿಫ್ ನೀಡಿ ಸಮ್ಮಾನಿಸಲಾಯಿತು. ಉಪಸ್ಥಿತರಿದ್ದ ಎಲ್ಲ ಸುಮಂಗಲಿಯರನ್ನು ಸಮ್ಮಾನಿಸಲಾಯಿತು.
ಮಂಡಳಿಯ ಅಧ್ಯಕ್ಷೆ ವೀಣಾ ಶೆಣೈ ಸ್ವಾಗತಿಸಿದರು. ಸುಧಾ ನಾಯಕ್ ಹಾಗೂ ಶಾರದಾ ರಾವ್ ಸಮ್ಮಾನಿತರನ್ನು ಪರಿಚಯಿಸಿದರು. ಖಜಾಂಚಿ ಅನುಸೂಯಾ ಕಾಮತ್ ಸಮ್ಮಾನದ ವ್ಯವಸ್ಥೆಯನ್ನು ನಡೆಸಿದರು. ಗೌರವಾಧ್ಯಕ್ಷ ಪ್ರಭಾ ಕಿಣಿ ವಂದಿಸಿದರು. ಕಾರ್ಯದರ್ಶಿ ಅಂಜನಿ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು
Sand Mining; ಉದ್ಯಾವರ: ಚುನಾವಣ ಚೆಕ್ಪೋಸ್ಟ್ ಬಳಿ ಅಕ್ರಮ ಮರಳು ಸಾಗಾಟ ಪತ್ತೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ