‘ಹರ್ಷ’ದ ಬೋಳ ಪೂಜಾರಿ ಸಂಸ್ಮರಣೆ: ಡಿ. 17ರಂದು ಅಖಂಡ ಏಕಾಹ ಭಜನೆ
Team Udayavani, Dec 17, 2022, 9:35 AM IST
ಉಡುಪಿ: ಗೃಹೋಪಕರಣಗಳ ಮಳಿಗೆ “ಹರ್ಷ’ದ ಸಂಸ್ಥಾಪಕ ದಿ| ಬೋಳ ಪೂಜಾರಿ ಕಪ್ಪೆಟ್ಟು ಅವರ 14ನೇ ವಾರ್ಷಿಕ ಸಂಸ್ಮರಣೆ ಪ್ರಯುಕ್ತ ಬನ್ನಂಜೆ ಶ್ರೀ ನಾರಾಯಣ ಗುರು ಮಂದಿರದಲ್ಲಿ ಡಿ. 17ರಂದು ಸೂರ್ಯೋದಯದಿಂದ (ಬೆಳಗ್ಗೆ 6.48) ಮರುದಿನ (ರವಿವಾರ) ಸೂರ್ಯೋದಯದವರೆಗೆ (ಬೆಳಗ್ಗೆ 6.49) ಅಖಂಡ ಏಕಾಹ ಭಜನೆ ನಡೆಯಲಿದೆ.
ಕಳೆದ 14 ವರ್ಷಗಳಿಂದ ಪ್ರತಿ ವರ್ಷ ಈ ಕಾರ್ಯಕ್ರಮ ನಡೆಯುತ್ತಿದ್ದು, ಬೋಳ ಪೂಜಾರಿಯವರ ಕುಟುಂಬಸ್ಥರು, ಬಂಧು-ಮಿತ್ರರು ಸೇರಿದಂತೆ 20ಕ್ಕೂ ಅಧಿಕ ವಿವಿಧ ಭಜನ ಮಂಡಳಿಗಳು, 1 ಗಂಟೆಯ ಪಾಳಿಯಂತೆ 24 ಗಂಟೆಗಳ ನಿರಂತರ ಭಜನೆ ನಡೆಸಿಕೊಡಲಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ