ಮುಂಡ್ಕೂರು: ಶಾಲಾ ವಾಹನ ಸೌಕರ್ಯಕ್ಕೆ ನೆರವು
Team Udayavani, Jun 2, 2019, 11:55 AM IST
ಬೆಳ್ಮಣ್: ಮುಂಡ್ಕೂರಿನ ನಮ್ಮ ಫ್ರೆಂಡ್ಸ್ ಬಳಗ ಹುಟ್ಟೂರಿನ ಮುಂಡ್ಕೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಉಳಿವಿಗೆ ನಿರಂತರವಾಗಿ ಸಹಕರಿಸುತ್ತಿದ್ದು ದೂರದೂರಿನಿಂದ ಈ ಶಾಲೆಗೆ ಬರುವ ವಿದ್ಯಾರ್ಥಿಗಳ ವಾಹನ ಸೌಕರ್ಯಕ್ಕಾಗಿ 25,000ರೂ. ದೇಣಿಗೆಯನ್ನು ಘೋಷಿಸಿ ಈಗಾಗಲೇ 10,000 ರೂ. ನೀಡಿತ್ತು. ಉಳಿದ 15,000 ರೂ. ಹಸ್ತಾಂತರ ಶನಿವಾರ ನಡೆಯಿತು.
ಬಳಗದ ಗೌರವ ಸಲಹೆಗಾರರಾದ ರಾಜಮುಗುಳಿ ಲಲಿತಾ ಮೂಲ್ಯ ಅವರು ಶಾಲೆಯ ಮುಖ್ಯ ಶಿಕ್ಷಕಿ ಪೂರ್ಣಿಮಾ ಭಟ್ ಅವರಿಗೆ ದೇಣಿಗೆ ಹಸ್ತಾಂತರಿಸಿದರು.
ಶಾಲೆಯ ಸಹ ಶಿಕ್ಷಕಿಯರಾದ ಹಿಲ್ಡಾ ಸಿಕ್ವೇರ, ಅಶ್ವಿನಿ, ಶ್ಯಾಮಲಾ, ದೈಹಿಕ ಶಿಕ್ಷಣ ಶಿಕ್ಷಕಿ ಮಮತಾ ಶೆಟ್ಟಿ, ಗೌರವ ಶಿಕ್ಷಕಿ ಬಿಂದಿಯಾ ಉಪಸ್ಥಿತರಿದ್ದರು.
ಅರುಣ್ ರಾವ್ ಸ್ವಾಗತಿಸಿ, ಪ್ರಕಾಶ್ ನಾೖಕ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ