ಪ್ರಾಮಾಣಿಕತೆ ಮೆರೆದ ಹುಡುಗರಿಗೆ ಸಮ್ಮಾನ
Team Udayavani, Apr 27, 2019, 2:40 PM IST
ಕುಂದಾಪುರ, ಎ. 26: ಕಳೆದು ಹೋಗಿದ್ದ 7 ಲಕ್ಷ ರೂ. ಮೌಲ್ಯದ ಚಿನ್ನದ ಸೊಂಟ ಪಟ್ಟಿಯನ್ನು ವಾರಸುದಾರರಿಗೆ ಮರಳಿಸಿದ್ದ ಕುಂದಾಪುರದ ಗುರುಪ್ರಸಾದ್ ಖಾರ್ವಿ ಮತ್ತು ರಾಘವೇಂದ್ರ ಖಾರ್ವಿ ಅವರನ್ನು ಕುಂದಾಪುರದ ಆಶಾಕಿರಣ್ ಟ್ರಸ್ಟ್ ವತಿಯಿಂದ ಗೌರವಿಸಲಾಯಿತು.
ಕುಂದಾಪುರದ ಶರೋನ್ ಹೋಟೆಲ್ನಲ್ಲಿ ಎ. 25ರಂದು ನಿಗದಿಯಾಗಿದ್ದು, ವಧುವಿನ 7 ಲಕ್ಷ ರೂ. ಮೌಲ್ಯದ ಚಿನ್ನದ ಸೊಂಟ ಪಟ್ಟಿ ಕಳೆದು ಹೋಗಿತ್ತು. ಆ ಚಿನ್ನದ ಸೊಂಟ ಪಟ್ಟಿ ಗುರುಪ್ರಸಾದ್ ಖಾರ್ವಿ ಮತ್ತು ರಾಘವೇಂದ್ರ ಖಾರ್ವಿ ಅವರಿಗೆ ಸಿಕ್ಕಿದ್ದು, ಅವರು ಅದನ್ನು ಆ ಹೋಟೆಲ್ ರಿಸೆಪ್ಶನಿಸ್ಟ್ ಗಮನಕ್ಕೆ ತಂದು ವಧುವಿಗೆ ಹಸ್ತಾಂತರಿ ಔದಾರ್ಯ ಮೆರೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ