ಕಾರ್ಕಳ:ಗುರಿ ತಪ್ಪಿದ ಗುಂಡಿಗೆ ವ್ಯಕ್ತಿ ಬಲಿ;ಬೇಟೆಗಾರರಿಬ್ಬರ ಬಂಧನ
Team Udayavani, Jun 15, 2017, 10:16 AM IST
ಕಾರ್ಕಳ: ಶಿಕಾರಿಗೆ ತೆರಳಿದ ವೇಳೆ ಪ್ರಾಣಿ ಎಂದು ಹಾರಿಸಿದ ಗುಂಡು ಮರಕಡಿಯುತ್ತಿದ್ದ ವ್ಯಕ್ತಿ ಗೆ ತಗುಲಿ ಸಾವನ್ನಪ್ಪಿದ ಘಟನೆ ತಾಲೂಕಿನ ಅಜೆಕಾರು ಕಡ್ತಲ ಮೀಸಲು ಅರಣ್ಯದಲ್ಲಿ ಬುಧವಾರ ತಡರಾತ್ರಿ ನಡೆಸಿದೆ.
ರವಿ ಎಂಬಾತ ಗುಂಡು ತಗಲಿ ಸಾವನ್ನಪ್ಪಿದ್ದು.ಸುಂದರ ನಾಯ್ಕ ಹಾಗೂ ಜೀತು ಎಂಬುವರು ಬಂಧಿತ ಅರೋಪಿಗಳಾಗಿದ್ದಾರೆ.
ಮರಕಡಿಯಲು ಹೋಗಿದ್ದ ರವಿ ಮರಕಡಿಯುತ್ತಿದ್ದಾಗ ಶಿಕಾರಿಗೆ ಬಂದ ತಂಡವೊಂದನ್ನು ಗಮನಸಿ ಅರಣ್ಯಧಿಕಾರಿ ಎಂದು ಸ್ಥಳ ದಿಂದ ಓಡಿದಾಗ ಪ್ರಾಣಿ ಎಂದು ತಿಳಿದ ಶಿಕಾರಿ ತಂಡವು ಗುಂಡು ಹಾರಿಸದ ಪರಿಣಾಮ ಈ ಅವಘಡ ಸಂಭವಿಸಿದೆ.
ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು