ರಸ್ತೆ ವಿಸ್ತಾರಗೊಳ್ಳದೆ ನಾಮಫಲಕ ಅಳವಡಿಕೆ !
Team Udayavani, Apr 30, 2019, 6:30 AM IST
ಉಡುಪಿ: ಪರ್ಕಳದ ಸಿಂಡಿಕೇಟ್ ಬ್ಯಾಂಕ್ ಎದುರುಗಡೆ ಮತ್ತು ಈಶ್ವರನಗರದ ನೀರಿನ ಸ್ಥಾವರದ ಬಳಿ ರಾಷ್ಟ್ರೀಯ ಹೆ¨ªಾರಿಯ ಮೊದಲ ಹಂತದ ಕಾಮಗಾರಿಯಲ್ಲಿ ಅಗಲಗೊಳಿಸಿದ ರಸ್ತೆ ಬದಿಯಲ್ಲಿಯೇ ದೊಡ್ಡ ನಾಮಫಲಕವನ್ನು ಅಳವಡಿಸಿರುವುದರಿಂದ ರಸ್ತೆ ವಿಸ್ತರೀಕರಣವಾಗುವ ಪ್ರಕ್ರಿಯೆ ಕೈಬಿಡಲಾಗಿದೆಯೇ ಎನ್ನುವ ಅಭಿಪ್ರಾಯಗಳು ಮೂಡುತ್ತದೆ.
ನಾಮಫಲಕದಲ್ಲಿ ಧರ್ಮಸ್ಥಳ, ಕಾರ್ಕಳ , ಹೆಬ್ರಿ, ಆಗುಂಬೆಗಳ ಬಗ್ಗೆ ದೂರವನ್ನು ನಮೂದಿಸಿರುವುದು ಸ್ವಾಗತವಾದರೂ ಸಂಶಯಗಳಿಗೆ ಕಾರಣವಾಗುತ್ತದೆ. ಈಗಾಗಲೇ ಅಗಲೀಕರಣಗೊಂಡಿರುವ ರಸ್ತೆಯ ಪಕ್ಕದಲ್ಲಿ ನಾಮಫಲಕ ಅಳವಡಿಸದೆ ಪರ್ಕಳದಲ್ಲಿ ಅಳವಡಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು
Sand Mining; ಉದ್ಯಾವರ: ಚುನಾವಣ ಚೆಕ್ಪೋಸ್ಟ್ ಬಳಿ ಅಕ್ರಮ ಮರಳು ಸಾಗಾಟ ಪತ್ತೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ