ಬಸ್ರೂರು ಪರಿಸರದಲ್ಲಿ ನಿಲ್ಲದ ಮಳೆ ಅವಾಂತರ
Team Udayavani, Aug 16, 2019, 5:08 AM IST
ಬಸ್ರೂರು: ಮೂರು ದಿನಗಳಿಂದ ಬಸ್ರೂರು, ಬಳ್ಕೂರು, ಕಂದಾವರ, ಜಪ್ತಿ, ಆನಗಳ್ಳಿ, ಕಂಡ್ಲೂರು,ಕೋಣಿ, ಗುಲ್ವಾಡಿ ಪ್ರದೇಶಗಳಲ್ಲಿ ಮಳೆ ಬುಧವಾರ ರಾತ್ರಿ ಮತ್ತು ಗುರುವಾರವೂ ಮುಂದುವರಿಯಿತು. ಬಸ್ರೂರು- ಮಾರ್ಗೋಳಿ-ಮೇರ್ಡಿ ರಾಜ್ಯ ಹೆದ್ದಾರಿ ಮೇಲೆ ಮಳೆ ನೀರಿ ಚರಂಡಿಯಿಲ್ಲದ ಕಾರಣ ರಸ್ತೆ ಮೇಲೆ ಹರಿಯುತ್ತಿದ್ದು ವಾಹನ ಸವಾರರಿಗೆ ಕಷ್ಟವಾಯಿತು.
ಸ್ವಾತಂತ್ರೋತ್ಸವ ದಿನವನ್ನು ಆಚರಿಸಲು ಶಾಲಾ ಕಾಲೇಜುಗಳಲ್ಲಿ ಕಷ್ಟವಾದರೂ ಧ್ವಜಾರೋಹಣವನ್ನು ಮಳೆಯಲ್ಲೇ ಕೆಲವು ಶಾಲೆಗಳಲ್ಲಿ ನಡೆಸಿದವು. ಒಟ್ಟಿನಲ್ಲಿ ನಿರಂತರ ಮಳೆ ಜನರ ದೆ„ನಂದಿನ ಕೆಲಸಗಳಿಗೆ ತೀವ್ರ ತೆರದ ತೊಂದರೆಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ
“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ
Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ
Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ
Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ