ಜೀಪು – ಆಮ್ನಿ ಢಿಕ್ಕಿ; ಕುಂದಾಪುರ ತಹಶೀಲ್ದಾರ್ ಪಾರು
Team Udayavani, Jul 19, 2017, 4:00 AM IST
ಕುಂದಾಪುರ: ಕಂಡೂÉರು ದೂಪದ ಕಟ್ಟೆ ಬಳಿ ಜೀಪು ಹಾಗೂ ಆಮ್ನಿ ಢಿಕ್ಕಿಯಾದ ಪರಿಣಾಮ ಜೀಪು ಪಲ್ಟಿಯಾಗಿ ಜೀಪಿನಲ್ಲಿದ್ದ ಕುಂದಾಪುರದ ತಹಶೀಲ್ದಾರ್ ಜಿ.ಎಂ.ಬೋರ್ಕರ್ ಹಾಗೂ ಸಿಬಂಧಿ ಹಾಗೂ ಮಾರುತಿ ಆಮ್ನಿಯ ಚಾಲಕ ರಾಯು ಡೇಸಾ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ತಹಶೀಲ್ದಾರರು ತಮ್ಮ ಸಿಬಂದಿಯೊಂದಿಗೆ ಸಿದ್ಧಾಪುರದಿಂದ ಕುಂದಾಪುರಕ್ಕೆ ಬರುತ್ತಿದ್ದಾಗ ದೂಪದಕಟ್ಟೆಯ ಬಳಿ ಎದುರಿನಿಂದ ಬಂದ ಮಾರುತಿ ಆಮ್ನಿಗೆ ಢಿಕ್ಕಿ ಹೊಡೆದಿತ್ತು. ಅಪಘಾತವನ್ನು ತಪ್ಪಿಸಲು ಪ್ರಯತ್ನಿಸಿದ್ದರಿಂದ ಜೀಪು ಪಲ್ಟಿಯಾಗಿದೆ. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
The Very Best Payment Techniques for Online Casinos
Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ
Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ