ಆಂಜನೇಯನ ಬೆನ್ನೇರಿದ ಜ್ಯೋತಿರಾಜ್
Team Udayavani, May 20, 2018, 6:45 AM IST
ಕುಂದಾಪುರ: ಜನ ನೋಡ ನೋಡುತ್ತಿದ್ದಂತೆ ಬಿರು ಬಿಸಿಲಿಗೆ 82 ಅಡಿ ಎತ್ತರದ ಆಂಜನೇಯನ ವಿಗ್ರಹ ಏರಿದ ಜ್ಯೋತಿರಾಜ್ ಯಾನೆ ಕೋತಿರಾಜ್!
ಇಲ್ಲಿನ ಹಂಗಳೂರಿನ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಮೇ 19ರಂದು ವಾರ್ಷಿಕೋತ್ಸವ ಇತ್ತು. ಈ ಸಂದರ್ಭ ಆಗಮಿಸಿದ ಚಿತ್ರದುರ್ಗದ ಜ್ಯೋತಿರಾಜ್ ಅವರು ಸರಸರನೆ ಎತ್ತರದ ಹನುಮಂತನ ವಿಗ್ರಹವನ್ನು ಏರಿ ಅಲ್ಲಿ ಭಗವಾಧ್ವಜವನ್ನು ನೆಲೆ ನಿಲ್ಲಿಸಿದರು.
ಇಂಡಿಯನ್ ಟಾರ್ಜನ್ ಎಂದೇ ಕರೆಸಿಕೊಳ್ಳುವ ಜ್ಯೋತಿರಾಜ್ ಅವರು ಚಿತ್ರದುರ್ಗದ ಕೋಟೆಯನ್ನು ಬರಿಗೈಯಲ್ಲಿ ಏರುವುದರಲ್ಲಿ ಪ್ರಸಿದ್ಧರು. ಅಂತೆಯೇ ಬೃಹತ್ ಕಟ್ಟಡಗಳನ್ನು, ಗೋಡೆಯನ್ನು ಏರುತ್ತಿದ್ದರು. ಇವರ ಸಾಹಸ ಆಧರಿಸಿ ವರ್ಷ ಹಿಂದೆ ಸಿನೇಮಾವೂ ಬಿಡುಗಡೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ