ಕಟಪಾಡಿ : ಸಂಭ್ರಮದ ಋಗುಪಾಕರ್ಮ, ನೂರಾರು ಸಂಖ್ಯೆಯಲ್ಲಿ ಭಾಗಿಯಾದ ಭಕ್ತರು
Team Udayavani, Aug 3, 2022, 10:41 AM IST
ಕಟಪಾಡಿ : ಋಗುಪಾಕರ್ಮ ಪ್ರಯುಕ್ತ ತೆಂಕಾರು ಮಾಗಣೆ ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮ ದೇವಸ್ಥಾನದಲ್ಲಿ ಉಪಾಕರ್ಮ ಯ ಜ್ಞ ಸಹಿತ ಯಜ್ನೋಪವಿತಧಾರಣೆಯು ವಿಜೃಂಭಣೆಯಿಂದ ನಡೆಯಿತು.
ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು, ಧರ್ಮದರ್ಶಿ ನವೀನ ಆಚಾರ್ಯ ಪಡುಬಿದ್ರಿ, ಆಡಳಿತ ಮಂಡಳಿ, ಅರ್ಚಕ ಬ್ರಹ್ಮಶ್ರೀ ಮುರಳಿ ಪುರೋಹಿತರು ಉಪಸ್ಥಿತರಿದ್ದರು.
ಇದನ್ನೂ ಓದಿ : ಭಾರಿ ಗಾತ್ರದ ಮೊಸಳೆ ಕಂಡು ಬೆಚ್ಚಿ ಬಿದ್ದ ನಿವಾಸಗಳು, ಸೆರೆ ಹಿಡಿಯುವಂತೆ ಒತ್ತಾಯ