ಕೀಳಂಜೆ: ಮತ್ತೆ ಕಾಡುಕೋಣ ಹಾವಳಿ
Team Udayavani, Jul 18, 2019, 5:47 AM IST
ಕೀಳಂಜೆಯಲ್ಲಿ ಕಾಡುಕೋಣಗಳ ಹಾವಳಿ ಬಗ್ಗೆ ಪರಿಶೀಲನೆ ನಡೆಸಲಾಯಿತು.
ಉಡುಪಿ: ಹಾವಂಜೆ ಗ್ರಾಮದ ಕೀಳಂಜೆಯಲ್ಲಿ ಕಾಡುಕೋಣಗಳ ಉಪ ಟಳದಿಂದ ಕೃಷಿಕರಿಗೆ ತೊಂದರೆಯಾಗು ತ್ತಿರುವ ಮಾಹಿತಿ ತಿಳಿದು ಬ್ರಹ್ಮಾವರ ಉತ್ತರ ವಲಯದ ಅರಣ್ಯಾಧಿಕಾರಿ ಜೀವನ್ದಾಸ್ ಶೆಟ್ಟಿ, ಅರಣ್ಯ ರಕ್ಷಕ ಶಿವಪ್ಪನಾಯಕ್, ಅರಣ್ಯ ವೀಕ್ಷಕ ಪರಶುರಾಮ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದರು.
ಸ್ಥಳೀಯರ ಹಾಗೂ ಸಾರ್ವಜನಿಕರ ಸಹಕಾರದ ಜತೆಗೆ ರವಿವಾರ ಕಾಡು ಕೋಣಗಳನ್ನು ಹಿಡಿಯುವ ಕಾರ್ಯಾ ಚರಣೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭ ಜಯಶೆಟ್ಟಿ ಬನ್ನಂಜೆ, ಗ್ರಾ.ಪಂ. ಮಾಜಿ ಅಧ್ಯಕ್ಷ ಉದಯ್ ಕೋಟ್ಯಾನ್, ರಾಮಚಂದ್ರ ನಾಯಕ್, ಅಶೋಕ್ ಪೂಜಾರಿ, ಶಂಕರ ಪೂಜಾರಿ, ಸುಧಾಕರ ಪೂಜಾರಿ ರಮೇಶ್ ಪೂಜಾರಿ, ಶಶಿ ಪೂಜಾರಿ, ಬಾಬಣ್ಣ ನಾಯ್ಕ, ಬೇಬಿ ಪೂಜಾರಿ, ಸುಂದರಿ ಪೂಜಾರಿ, ಸುಂದರಿ ಶೆಟ್ಟಿ, ಬತ್ತಿ ಅಲ್ಲೆಡಾ, ಗೌರಿ ಪೂಜಾರಿ, ಸಂತೋಷ್ ಪೂಜಾರಿ ಹಾಜರಿದ್ದು, ಅರಣ್ಯ ಅಥವಾ ಕೃಷಿ ಇಲಾಖೆಯಿಂದ ಪರಿ ಹಾರ ನೀಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ