ಮಣಿಪಾಲ ಆಸ್ಪತ್ರೆ: ತುರ್ತು ಚಿಕಿತ್ಸಾ ವಿಭಾಗಕ್ಕೆ ಮಾರ್ಗಸೂಚಿ
Team Udayavani, Oct 17, 2019, 5:45 AM IST
ಉಡುಪಿ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಎದುರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. ಹಾಗಾಗಿ ಆಸ್ಪತ್ರೆಯ ಆಡಳಿತ ಮಂಡಳಿಯು ಮಣಿಪಾಲಕ್ಕೆ ಬರುವ ಎಲ್ಲೆ ಆ್ಯಂಬುಲೆನ್ಸ್ ಮತ್ತು ಜನರ ವಾಹನಗಳಿಗೆ ಈ ಕೆಳಕಂಡ ಬದಲಿ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ
– ಉಡುಪಿಯಿಂದ ಮಣಿಪಾಲಕ್ಕೆ ಬರುವ ಎಲ್ಲಾ ವಾಹನಗಳು ಮಣಿಪಾಲದ ಸಿಂಡಿಕೇಟ್ ವೃತ್ತದ ಬಳಿ ತಿರುವು ತೆಗೆದುಕೊಂಡು ರಜತಾದ್ರಿಗೆ ಹೋಗುವ ದಾರಿಯಲ್ಲಿ ಉಪೇಂದ್ರ ಪೈ ಸ್ಮಾರಕ ವೃತ್ತದ (ಹೊಟೇಲ್ ಕಂಟ್ರಿ ಇನ್) ಬಳಿ ತಿರುಗಿ ಹೊಟೇಲ್ ವ್ಯಾಲಿವ್ಯೂ ಎದುರಿಗೆ ಇರುವ ಆಸ್ಪತ್ರೆಯ ಹೊಸ ಹೊರರೋಗಿ ವಿಭಾಗದ ಮೂಲಕ ತುರ್ತು ಚಿಕಿತ್ಸಾ ವಿಭಾಗ ತಲುಪಬಹುದಾಗಿದೆ.
– ಕಾರ್ಕಳ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆ ಕಡೆಯಿಂದ ಬರುವ ಎಲ್ಲಾ ವಾಹನಗಳು ಮಣಿಪಾಲದ ಹೊಟೇಲ್ ವ್ಯಾಲಿವ್ಯೂ ಬಳಿ ತಿರುವು ತೆಗೆದುಕೊಂಡು ಆಸ್ಪತ್ರೆಯ ಹೊಸ ಹೊರರೋಗಿ ವಿಭಾಗದ ಮೂಲಕ ತುರ್ತು ಚಿಕಿತ್ಸಾ ವಿಭಾಗ ತಲುಪಬಹುದಾಗಿದೆ.
– ಕುಂದಾಪುರ ಕಡೆಯಿಂದ ಬರುವ ಎಲ್ಲಾ ವಾಹನಗಳು ಮುಂಚಿನ ರೀತಿಯಲ್ಲಿಯೇ ಪೆರಂಪಳ್ಳಿ ಮಾರ್ಗವಾಗಿ ಉಪೇಂದ್ರ ಪೈ ಸ್ಮಾರಕ ವೃತ್ತದ (ಹೊಟೇಲ್ ಕಂಟ್ರಿ ಇನ್) ಬಳಿ ತಿರುಗಿ ಹೊಟೇಲ್ ವ್ಯಾಲಿವ್ಯೂ ಎದುರು ಹೊಸ ಹೊರರೋಗಿ ವಿಭಾಗದ ಮೂಲಕ ತುರ್ತು ಚಿಕಿತ್ಸಾ ವಿಭಾಗ ತಲುಪಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ
Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ
Veerappa Moily; ದೇಶಕ್ಕೆ ಕ್ರಿಕೆಟ್ ಕಾಮೆಂಟ್ರಿಯನ್ ಬೇಕಿಲ್ಲ
Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
MUST WATCH
ಹೊಸ ಸೇರ್ಪಡೆ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!