ಎಲುಬು ಕ್ಯಾನ್ಸರ್ಗೆ ತುತ್ತಾದ ಚಾಲಕನಿಗೆ ಬೇಕಿದೆ ನೆರವು
Team Udayavani, Jul 30, 2017, 5:35 AM IST
ಕಾರ್ಕಳ: ತಾಲೂಕು ಸಾಣೂರು ಗ್ರಾಮದ ದೇಂದಬೆಟ್ಟುವಿನ ನಿವಾಸಿ ದಯಾನಂದ ಪೂಜಾರಿ ಅವರು ಕಳೆದ ಹತ್ತು ವರ್ಷಗಳಿಂದ ಕುಂಟಲ್ಪಾಡಿ ಪರಿಸರದಲ್ಲಿ ಟೆಂಪೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ 1 ವರ್ಷದಿಂದ ಎಲುಬು ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಇದೀಗ ಕೆಎಂಸಿ ಅತ್ತಾವರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಲಾಗದೇ ಅಸಹಾಯಕರಾಗಿದ್ದಾರೆ. ಇವರ ಮಡದಿ ಬೀಡಿಕಟ್ಟುವ ಕೆಲಸ ಮಾಡುತ್ತಿದ್ದು 11 ವರ್ಷದ ಮಗಳು ಹಾಗೂ 5 ವರ್ಷದ ಮಗನಿದ್ದು ಚಿಕಿತ್ಸಾ ವೆಚ್ಚ ಭರಿಸಲು ಇವರಿಂದ ಸಾಧ್ಯವಾಗುತ್ತಿಲ್ಲ. ಇವರ ಅಸಹಾಯಕ ಪರಿಸ್ಥಿತಿಗೆ ಸಹೃದಯಿಗಳು ನೆರವಾಗಿ ಚಿಕಿತ್ಸಾ ವೆಚ್ಚ ಭರಿಸಿದರೆ ಜೀವವೊಂದು ಉಳಿಯುತ್ತದೆ.
ನೆರವು ನೀಡಲು
ದಯಾನಂದ ಪೂಜಾರಿ, ಐದು ಸೆಂಟ್ಸ್ ಕಾಲನಿ, ದೇಂದಬೆಟ್ಟು, ಸಾಣೂರು ಗ್ರಾಮ ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ; ಮೊ: 8197119754 ಸಂಪರ್ಕಿಸಬಹುದು ಅಥವಾ ಈ ಖಾತೆಗೆ ವೆಚ್ಚ ಜಮಾ ಮಾಡಬಹುದು. A/C No: 20345998541, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಕಳ ಅನಂತಶಯನ ಶಾಖೆ, IFSC Code: SBINN0005189
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ