ಅಪಾಯಕಾರಿ ಸ್ವಿಚ್ಬೋರ್ಡ್ ತೆರವುಗೊಳಿಸಿ ಹೊಸತು ಅಳವಡಿಸಿದ ಮೆಸ್ಕಾಂ
ಸದ್ಭಾವನ ನಗರ
Team Udayavani, Jun 15, 2019, 5:20 AM IST
ಕಾರ್ಕಳ: ಪುರಸಭಾ ವ್ಯಾಪ್ತಿಯ ಕಲ್ಲೊಟ್ಟೆ ಸದ್ಭಾವನ ನಗರಕ್ಕೆ ಸಂಪರ್ಕಿಸುವ ರಸ್ತೆ ಬದಿ ಅಪಾಯಕಾರಿಯಾಗಿದ್ದ ಬೀದಿದೀಪದ ಸ್ವಿಚ್ಬೋರ್ಡ್ ಅನ್ನು ತೆರವುಗೊಳಿಸಿದ ಮೆಸ್ಕಾಂ ಇಲಾಖೆ ಹೊಸ ಸ್ವಿಚ್ಬೋರ್ಡ್ ಅಳವಡಿಸಿದೆ.
ಈ ಹಿಂದೆ ಮಕ್ಕಳ ಗೈಟುಕುವಂತಿದ್ದ ಸ್ವಿಚ್ಬೋರ್ಡ್ ಅನಾಹುತ ವನ್ನು ಆಹ್ವಾನಿಸು ವಂತಿದ್ದು, ಸ್ಥಳೀಯ ರನ್ನು ಆತಂಕಕ್ಕೀಡು ಮಾಡಿತ್ತು. ಇದೀಗ ಸ್ವಿಚ್ಬೋರ್ಡ್ ಬದಲಾವಣೆಯಿಂದ ನಿಟ್ಟುಸಿರುಬಿಡುವಂತಾಗಿದೆ.
ಉದಯವಾಣಿ ಫಲಶ್ರುತಿ
ಪುರಸಭೆಯ ಮೂರನೇ ವಾರ್ಡ್ ಕಲ್ಲೊಟ್ಟೆ ಪರಿಸರದಲ್ಲಿನ ಸ್ವಿಚ್ ಬೋರ್ಡ್ ತುಕ್ಕುಹಿಡಿದು ಬೀಳುವ ಸ್ಥಿತಿಯಲ್ಲಿತ್ತು. ಮಕ್ಕಳು, ಜಾನುವಾರು ಸ್ವಿಚ್ ಬೋರ್ಡ್ ಸ್ಪರ್ಶಿಸಿದ್ದಲ್ಲಿ ಅವಘಡ ಸಂಭವಿಸುವ ಸಾಧ್ಯತೆಯಿರುವ ಕುರಿತು ಉದಯವಾಣಿ ಪತ್ರಿಕೆ ಜೂ. 12ರಂದು ಚಿತ್ರ ಸಹಿತ ವರದಿ ಪ್ರಕಟಿಸಿ ಸಂಭ್ಯಾವ ಅಪಾಯವನ್ನು ತಪ್ಪಿಸುವಂತೆ ಎಚ್ಚರಿಸಿತ್ತು.
ವರದಿಗೆ ಸ್ಪಂದಿಸಿರುವ ಮೆಸ್ಕಾಂ ಇಲಾಖೆ ಹೊಸ ಸ್ವಿಚ್ ಬೋರ್ಡ್ ಅಳವಡಿಸಿ, ಸ್ಥಳೀಯರ ಆತಂಕವನ್ನು ದೂರ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ
Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ
Veerappa Moily; ದೇಶಕ್ಕೆ ಕ್ರಿಕೆಟ್ ಕಾಮೆಂಟ್ರಿಯನ್ ಬೇಕಿಲ್ಲ
Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
MUST WATCH
ಹೊಸ ಸೇರ್ಪಡೆ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?