ದಿಟದ ನಾಗನಿಗೆ ತನು ಎರೆದರು !
Team Udayavani, Jul 28, 2017, 12:30 PM IST
ಕಾಪು: ನಾಗರಪಂಚಮಿಯ ಪ್ರಯುಕ್ತ ಗುರುವಾರ ನಾಡಿನಾದ್ಯಂತ ಭಕ್ತರು ತಮ್ಮ ಮೂಲಸ್ಥಾನ, ನಾಗಸ್ಥಾನ ಮತ್ತು ದೇವಸ್ಥಾನಗಳಿಗೆ ತೆರಳಿ ನಾಗನ ಕಲ್ಲಿಗೆ ತನು ಎರೆದು ನಾಗತಂಬಿಲ ಸೇವೆ ಸಲ್ಲಿಸಿದರೆ, ಕಾಪು ಸಮೀಪದ ಮಜೂರಿನ ಗೋವರ್ಧನ ಭಟ್ ಅವರು ಕುಟುಂಬ ಸಮೇತರಾಗಿ ತಮ್ಮ ಮನೆಯಲ್ಲಿ ಆರೈಕೆ – ಪೋಷಣೆಯಲ್ಲಿರುವ ಮೂರು ನಾಗರ ಹಾವುಗಳಿಗೆ ತನು ಎರೆದು ತಮ್ಮ ನಾಗ ಪ್ರೀತಿಯನ್ನು ತೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ