ಸ್ಥಳಾವಕಾಶವಿಲ್ಲದೆ ಬಳಲುತ್ತಿರುವ ಪಡುಬಿದ್ರಿ ಗ್ರಂಥಾಲಯ


Team Udayavani, Nov 8, 2019, 5:17 AM IST

pA

ಪಡುಬಿದ್ರಿ: ಶಾಲೆಗಳಂತೆಯೇ ಜ್ಞಾನದ ಆಗರವಾಗಿ ಗ್ರಂಥಾಲಯವೂ ಒಂದೂರಿಗೆ ಅಷ್ಟೇ ಮುಖ್ಯ. ಇದೇ ಗ್ರಂಥಾಲಯ ಜನರ ಕೈಗೆಟಕುವಂತಿರಬೇಕು. ಹಲವು ವರ್ಷಗಳ ಹಿಂದೆ ಗ್ರಾ. ಪಂ. ಕಟ್ಟಡದ ನೆಲ ಅಂತಸ್ತಿನಲ್ಲಿದ್ದ ಗ್ರಂಥಾಲಯವನ್ನು 10 ವರ್ಷಗಳ ಹಿಂದೆ ಪೇಟೆಯ ಪ್ರವಾಸಿ ಬಂಗ್ಲೆಗೆ ಸ್ಥಳಾಂತರಿಸಲಾಯಿತು. 8 ವರ್ಷಗಳ ಹಿಂದೆ ಅಲ್ಲಿಂದ ಸ್ಥಳಾಂತರಿಸಿ ಮಾರುಕಟ್ಟೆಯ ಗ್ರಾ. ಪಂ.ನ ವಾಣಿಜ್ಯ ಮಳಿಗೆಯ ಕಟ್ಟಡದ ಮೇಲಂತಸ್ತಿನಲ್ಲಿ ಅವಕಾಶ ಕಲ್ಪಿಸಲಾಯಿತು.

ಹಿರಿಯ ನಾಗರಿಕರೇ ಹೆಚ್ಚಾಗಿ ಬಳಸಿಕೊಳ್ಳುವ ಗ್ರಂಥಾಲಯ ಮಾಳಿಗೆ ಯನ್ನೇರಿದಾಗ ಗ್ರಂಥಾಲಯಕ್ಕೆ ಬಂದು ಹೋಗುವವರ ಮತ್ತು ಓದುವವರ ಸಂಖ್ಯೆ ಕುಂಠಿತವಾಗತೊಡಗಿತು. ವಾರದ ಸಂತೆ ದಿನ, ಮಂಗಳವಾರವಂತೂ ಅಲ್ಲಿನ ಶಬ್ದ ಮಾಲಿನ್ಯದಿಂದಲೇ ಗ್ರಂಥಾಲಯವನ್ನು ಮುಚ್ಚಲೇಬೇಕಾದ ಅನಿವಾರ್ಯತೆ ಹಾಗೂ ಮಳೆಗಾಲದಲ್ಲಿ ಗ್ರಂಥಾಲಯದ ಒಳಗೆ ನೀರು ಸುರಿಯತೊಡಗಿ ಮುಂದೆ ಮಾಡಿನ ಸಿಮೆಂಟ್‌ ಶೀಟಿಗೆ ಹಾನಿಯಾದಾಗ ಅನಿವಾರ್ಯವಾಗಿ ಇದನ್ನು ಪಂಚಾಯತ್‌ ಇರುವಲ್ಲಿಗೇ ವಾಪಾಸು ಬರಗೊಡಲಾಯಿತು.

ಸುಮಾರು 6,235 ಪುಸ್ತಕಗಳು, 558 ಸದಸ್ಯರನ್ನು ಹೊಂದಿರುವ ಗ್ರಾ. ಪಂ. ಗ್ರಂಥಾಲಯದಲ್ಲಿ ಒಂದು ಹಂತದಲ್ಲಿ ದಿನವಹಿ 20ಕ್ಕೂ ಅಧಿಕ ಮಂದಿ ಓದಲು ಆಗಮಿಸುತ್ತಿದ್ದರೆ ಈಗ ಬೆರಳೆಣಿಕೆ ಮಂದಿಯಷ್ಟೇ ಗ್ರಂಥಾಲಯಕ್ಕೆ ಓದಲು ಆಗಮಿಸುತ್ತಾರೆ.

ಶಾಶ್ವತ ವ್ಯವಸ್ಥೆಯಾಗಬೇಕು
ಗ್ರಂಥಾಲಯಕ್ಕೆ ಕಟ್ಟಡದ ಸಮಸ್ಯೆ ನೀಗುವ ನಿಟ್ಟಿನಲ್ಲಿ ನೂತನ ಪಂಚಾ¿åತ್‌ ಕಟ್ಟಡದಲ್ಲೇ ಸ್ಥಳಾವಕಾಶ ನೀಡಬೇಕಾದುದು ವಾಸ್ತವ. ಆದರೆ ಗ್ರಂಥಾಲಯಕ್ಕೆ ಗ್ರಾ. ಪಂ. ಕಚೇರಿ ಕಟ್ಟಡದಲ್ಲಿಯೇ ಅವಕಾಶ ಕಲ್ಪಿಸಲು ಒಳಗೊಳಗೆನೇ ಅಪಸ್ವರವೂ ಕಾಣಿಸಹತ್ತಿದೆ.

ಗ್ರಂಥಾಲಯಕ್ಕೆ ಅನುದಾನದ ಕೊರತೆಯಿಂದ ಕೇವಲ ಒಂದು
ದಿನಪತ್ರಿಕೆ (ಉದಯವಾಣಿ) ಯನ್ನಷ್ಟೇ ಕೊಂಡುಕೊಳ್ಳಲಾಗುತ್ತಿದೆ. ಉಳಿದ ದಿನ ಪತ್ರಿಕೆಗಳು, ಪಾಕ್ಷಿಕ, ಮಾಸಿಕಗಳಿಗೂ ಇಲ್ಲಿ ಅವಕಾಶಗಳನ್ನು ಮಾಡಿಕೊಡಬೇಕಿದೆ. ಸದ್ಯ ತಾತ್ಕಾಲಿಕ ನೆಲೆಯನ್ನು ಕಂಡುಕೊಂಡಿರುವ ಪಡುಬಿದ್ರಿ ಗ್ರಂಥಾಲಯಕ್ಕೆ ಶಾಶ್ವತ ವ್ಯವಸ್ಥೆಯಾಗಬೇಕು.

ಈಗಲೂ ಮೂಟೆಗಟ್ಟಲೆ ಪುಸ್ತಕಗಳು ಗ್ರಂಥಾಲಯಕ್ಕೆ ಬಂದಿದ್ದರೂ ಬಿಡಿಸಲಾಗದ ಗಂಟಲ್ಲಿ ಇವುಗಳಿವೆ. ಓದುಗರಿಗೆ ಅನುಕೂಲವಾಗುವ ರೀತಿಯಲ್ಲಿ ಬದಲಾವಣೆಗಳಾ ಗಬೇಕಿರುವುದು ಅನಿವಾರ್ಯ.

ಗ್ರಂಥಾಲಯ ಗ್ರಾ. ಪಂ. ಅಧೀನಕ್ಕೆ
ಗ್ರಾ. ಪಂ. ನ ನೂತನ ಕಟ್ಟಡದಲ್ಲಿ ಗ್ರಂಥಾಲಯ ಕಚೇರಿಗೂ ಗ್ರಾಮಕರಣಿಕರ ಕಚೇರಿಯನ್ನು ವಿಭಾಗಿಸಿ ಅವಕಾಶ ಕಲ್ಪಿಸಲಾಗುತ್ತದೆ. ರಾಜ್ಯ ಸರಕಾರ ಗ್ರಂಥಾಲಯ ಇಲಾಖೆಯ ಸುಪರ್ದಿಯಲ್ಲಿದ್ದ ಗ್ರಂಥಾಲಯಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಕ ಈಗಾಗಲೇ ಗ್ರಾ. ಪಂ. ಅಧೀನಕ್ಕೆ ವಹಿಸಿದೆ.
– ಪಂಚಾಕ್ಷರಿ ಸ್ವಾಮಿ ಕೆರಿಮಠ,
ಪಡುಬಿದ್ರಿ ಗ್ರಾ. ಪಂ. ಪಿಡಿಒ.

-ಆರಾಮ

ಟಾಪ್ ನ್ಯೂಸ್

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Gangolli: ರಿಕ್ಷಾ-ಕಾರು ಢಿಕ್ಕಿ

8-shirva

Shirva: ವಾಕಿಂಗ್‌ ವೇಳೆ ಕುಸಿದು ಬಿದ್ದು ಸಾವು

5-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

2-

ಸಂಸದರ ವಿರುದ್ಧ ಸುದ್ದಿ ಹರಿಬಿಟ್ಟು,ಪೊಲೀಸ್ ಪ್ರಕರಣ ಎದುರಿಸಿದ್ದವರಿಂದ ಪಾಠ ಕಲಿಯಬೇಕಾಗಿಲ್ಲ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.