ಶಾಂತಿ, ಸೌಹಾರ್ದ ವೃದ್ಧಿಸುವುದೇ ಜಾಗತಿಕ ತಿಳಿವಳಿಕೆ’


Team Udayavani, Mar 6, 2017, 5:09 PM IST

06-UDU-5.jpg

ಪಡುಬಿದ್ರಿ: ಭಾರತೀಯರಾದ ನಮ್ಮ ಸಂಸ್ಕೃತಿ,ಜೀವನ ಪದ್ಧತಿಗಳು ಜಗತ್ತಿಗೆ ಮಾದರಿಯಾಗಿದೆ. ಆಧುನಿಕತೆಯ ಸೋಗಿನಲ್ಲಿ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ.ಮನುಕುಲದ ಬದುಕು ಒತ್ತಡರಹಿತ ಜೀವನದಲ್ಲಿ ಅಡಗಿದೆ. ನಗು ಜೀವನದ ದಿವ್ಯ ಔಷಧಿ. ನಮ್ಮ ಜೀವನಪದ್ಧತಿಯನ್ನು ಮಕ್ಕಳಿಗೆ ಕಲಿಸಿ ಆರೋಗ್ಯವಂತರಾಗಿ ಬಾಳುವುದೇ ಸುಖೀಜೀವನ. ಶಾಂತಿ ಸೌಹಾರ್ದತೆ ವೃದ್ಧಿಸುವುದೇ ಜಾಗತಿಕ ತಿಳುವಳಿಕೆ ಎಂದು ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3180 ಇದರ ಮಾಜಿ ರಾಜ್ಯಪಾಲ ಕೆ.ಸೂರ್ಯಪ್ರಕಾಶ್‌ ಭಟ್‌ ನುಡಿದರು.

ಅವರು ರೋಟರಿ ಕ್ಲಬ್‌ ಪಡುಬಿದ್ರಿಯ ಆಶ್ರಯದಲ್ಲಿ ರೋಟರಿ ಅ.ರಾ.ಜಿಲ್ಲೆ 3181 ಮತ್ತು 3182 ಇದರ ವಲಯ 1 ಮತ್ತು 5ರ ರೋಟರಿ ಕ್ಲಬ್‌ಗಳ ಸಹಭಾಗಿತ್ವದಲ್ಲಿ ಇನ್ನಾ ಸುಖಂತಾಯ್‌ ಕೊಟೇಜ್‌ನಲ್ಲಿ ಫೆ. 23ರಂದು ಜರುಗಿದ ಅಂತಾರಾಷ್ಟ್ರೀಯ   ರೋಟರಿಯ 112ನೇ ಸಂಸ್ಥಾಪನಾದಿನದ ಅಂಗವಾಗಿ ಜರಗಿದ  ”ರೋಟರಿ ಜಾಗತಿಕ ತಿಳುವಳಿಕೆ ದಿನಾಚರಣೆ” ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಪಡುಬಿದ್ರಿ ರೋಟರಿ ಅಧ್ಯಕ್ಷ ಅಬ್ದುಲ್‌ ಹಮೀದ್‌ ವಹಿಸಿದ್ದರು. ವಲಯ 1ರ ಸಹಾಯಕ ಗವರ್ನರ್‌ ಜಿನರಾಜ್‌ ಸಿ.ಸಾಲಿಯನ್‌ ಶುಭ ಹಾರೈಸಿದರು. ವೇದಿಕೆಯಲ್ಲಿ ವಲಯ ಸೇನಾನಿಗಳಾದ  ಮೋಹನ್‌ ಪಡಿವಾಳ್‌ ,
ಶ್ರೀನಿವಾಸ ರಾವ್‌, ವಿನ್ಸೆಂಟ್‌ ಡಿಸೋಜ,ಜಯರಾಮ್‌ ಪೂಂಜ, ಮಾಧವ ಅಮೀನ್‌, ರೋಟರಿ ಕ್ಲಬ್‌ಗಳ ಅಧ್ಯಕ್ಷರುಗಳಾದ ಡಾ.ಅರುಣ್‌ ಹೆಗ್ಡೆ ಶಿರ್ವ,ಸುಧೀರ್‌ಕುಮಾರ್‌ ಕಾಪು,ಜಯರಾಮ ಶೆಟ್ಟಿ ಮಣಿಪುರ, ಅನಿಲ್‌ ಡೇಸಾ ಶಂಕರಪುರ, ವಿN°àಶ್‌ ಶೆಣೆ„ ಬೆಳ್ಮಣ್‌, ಶೇಖರ್‌ ಎಚ್‌.ಕಾರ್ಕಳ, ಶೇಖರ ಪೂಜಾರಿ ನಿಟ್ಟೆ, ಜೋನ್‌ ವಿಲ್ಸನ್‌ ಡಿ’ಸೋಜ ಮುಲ್ಕಿ, ವಂದನ್‌ ಪಿಂಟೊ ಬಜ್ಪೆ, ರಮಾನಂದ ಪೂಜಾರಿ ಕಿನ್ನಿಗೋಳಿ, ಧೀರಜ್‌ ಕುಮಾರ್‌ ಮೂಡುಬಿದ್ರೆ ಮಿಡ್‌ಟೌನ್‌ ಉಪಸ್ಥಿತರಿದ್ದರು. 

ರೋಟರಿ ವಲಯ 5ರ ಸಹಾಯಕ ಗವರ್ನರ್‌ ಡಾ | ಗುರುರಾಜ್‌ ಪ್ರಾಸ್ತಾವಿಸಿದರು. ಹಿರಿಯ ಮಾಜಿ ಸಹಾಯಕ ಗವರ್ನರ್‌ ಬಿ.ಪುಂಡಲೀಕ ಮರಾಠೆ ಶಿರ್ವ ನಿರೂಪಿಸಿದರು. ಜಯರಾಮ ಪೂಂಜಾ ಕಿನ್ನಿಗೋಳಿ ವಂದಿಸಿದರು.

ಟಾಪ್ ನ್ಯೂಸ್

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.