ಕುಂದಾಪುರ: ಹೆಬ್ಟಾವಿನಿಂದ ನಾಯಿ ಪಾರು
Team Udayavani, Jul 13, 2018, 7:00 AM IST
ಕುಂದಾಪುರ: ಹೆಬ್ಟಾವಿನ ಬಾಯಿಗೆ ಆಹುತಿಯಾಗುತ್ತಿದ್ದ ನಾಯಿಯನ್ನು ಮನೆ ಮಾಲಕ ಬಿಡಿಸಿದ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.
ಗೋಳಿಹೊಳೆ ಸಮೀಪ ತೋಟಕ್ಕೆ ಬಂದ ಹೆಬ್ಟಾವು ನಾಯಿಯೊಂದನ್ನು ಹಿಡಿದಿತ್ತು. ಇದು ಮನೆ ಮಾಲಕರಿಗೆ ಗೊತ್ತಾಗಿ ಅವರು ಕೋಲಿನಿಂದ ಹೆಬ್ಟಾವನ್ನು ಬಡಿದು ನಾಯಿಯ ಪಟ್ಟು ಸಡಿಲಿಸುವಂತೆ ಮಾಡಿದ್ದರು. ಕೊನೆಗೂ ಪಟ್ಟು ಸಡಿಲಿಸಿದ ಹೆಬ್ಟಾವಿನ ಉರುಳಿನಿಂದ ತಪ್ಪಿದ ನಾಯಿ ಕುಯ್ಯೋ ಮರ್ರೋ ಎನ್ನುತ್ತಾ ಓಡಿ ಹೋಗಿದೆ. ತೋಟದ ನೀರು ಹೋಗುವ ಜಾಗದಲ್ಲಿ ಪಟ್ಟು ಗಟ್ಟಿಯಾಗಿಟ್ಟಿದ್ದ ಹೆಬ್ಟಾವನ್ನು ಬಿಡಿಸುವುದು ದೊಡ್ಡ ಸಾಹಸದಂತೆ ಕಾಣಿಸುತ್ತಿದೆ. ಇದನ್ನು ಆ ವ್ಯಕ್ತಿಯ ಮಗಳು ಶೂಟಿಂಗ್ ಮಾಡಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ಈಗ ವೈರಲ್ ಆಗಿದೆ. ನಾಯಿಯನ್ನು ಬಿಟ್ಟ ಬಳಿಕ ಹೆಬ್ಟಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ ಎಂದು ಕುಡಾ ಅದರಲ್ಲಿ ಒಕ್ಕಣೆ ಹಾಕಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Theft; 13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!
MUST WATCH
ಹೊಸ ಸೇರ್ಪಡೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ