ಮುಂಡ್ಕೂರು, ಬೆಳ್ಮಣ್, ಅಜೆಕಾರು ಪರಿಸರದಲ್ಲಿ ಮಳೆ
Team Udayavani, Jun 11, 2019, 5:02 AM IST
ಬೆಳ್ಮಣ್/ ಅಜೆಕಾರು: ಮುಂಗಾರು ಮಳೆ ಒಂದಿಷ್ಟು ವಿಳಂಬವಾಗಿ ಪ್ರಾರಂಭಗೊಂಡರೂ ಸೋಮವಾರ ಬೆಳಗ್ಗಿನಿಂದಲೇ ಜಿನುಗುಡುತ್ತಾ ಬಂದ ಮಳೆ ಪ್ರಕೃತಿಯನ್ನು ತಂಪಾಗಿಸಿತು. ಮುಂಡ್ಕೂರು ಬೆಳ್ಮಣ್ ಪರಿಸರದಲ್ಲಿ ನಿರಂತರವಾಗಿ ಹನಿ ಹನಿ ಮಳೆ ಸುರಿದು ರಸ್ತೆಯಲ್ಲಿ ನೀರು ನಿಲ್ಲುವಷ್ಟರವರೆಗೆ ಸುರಿಯಿತು. ಈ ಮೂಲಕ ಹವಾಮಾನ ಇಲಾಖೆ ಜೂನ್ 8, 9ರ ಬಳಿಕ ಕರಾವಳಿಗೆ ಮಳೆ ಬರಲಿದೆ ಎನ್ನುವ ಭವಿಷ್ಯವಾಣಿ ಕೊನೆಗೂ ನಿಜವಾಗಿದೆ.
ಹೊಲದತ್ತ ರೈತರ ಚಿತ್ತ
ಮುಂಡ್ಕೂರು, ಬೆಳ್ಮಣ್, ನಿಟ್ಟೆ, ಬೋಳ ಪರಿಸರಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಬೀಳಲಾಂಭಿಸಿದ್ದು ರೈತರು ತಮ್ಮ ಚಟುವಟಿಕೆಗಳತ್ತ ಚಿತ್ತ ಹರಿಸಿದ್ದಾರೆ.
ಅಜೆಕಾರು
ಅಜೆಕಾರು ಪ್ರದೇಶದಲ್ಲಿ ಜೂ. 10ರಂದು ಸಾಧಾರಣ ಮಳೆಯಾಗಿದೆ. ಕಾರ್ಕìಳ ತಾಲೂಕಿನ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ
ಕಂಗನಾ ವಿರುದ್ಧ ಪೋಸ್ಟ್: ಕೈ ನಾಯಕಿಗೆ ಟಿಕೆಟ್ ಡೌಟ್
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ