ಮೊದಲು ಅಧ್ಯಯನಕ್ಕೆ ಆದ್ಯತೆ: ಶ್ರೀ ವಿದ್ಯಾರಾಜೇಶ್ವರತೀರ್ಥರು


Team Udayavani, May 14, 2019, 6:00 AM IST

Vidyarajeshwara-Theertharu

– ಗುರುಗಳು ಎಂಟು ವರ್ಷಗಳ ಕಾಲ ಅಧ್ಯಯನ ನಡೆಸಬೇಕಾಗಿದೆ. ಅನಂತರ ಮಠದ ಜವಾಬ್ದಾರಿಗಳನ್ನು ನೀಡುತ್ತೇವೆಂದು ಹೇಳಿದ್ದಾರೆ. ಆಗ ನಿಮ್ಮ ಆದ್ಯತೆಗಳೇನಿರುತ್ತವೆ?
ನಮ್ಮದೇನಿದ್ದರೂ ಪ್ರಸ್ತುತ ಅಧ್ಯಯನ ಮತ್ತು ಅನುಷ್ಠಾನಕ್ಕೆ ಆದ್ಯತೆ. ದೇವರು ಆ ಸಂದರ್ಭ ಹೇಗೆ ಪ್ರೇರಣೆ ನೀಡುತ್ತಾನೋ ಆ ರೀತಿ ಮಾಡುತ್ತೇವೆ ಮತ್ತು ಗುರುಗಳು ಹೇಳಿದ ಪ್ರಕಾರ ನಡೆದುಕೊಳ್ಳುತ್ತೇವೆ. ಈಗೇನೂ ಯೋಚನೆ ಇಲ್ಲ.

– ಪೂರ್ವಾಶ್ರಮದ ಆಹಾರ ಕ್ರಮಕ್ಕೂ, ಆಶ್ರಮೋತ್ತರ ಆಹಾರ ಕ್ರಮಕ್ಕೂ ವ್ಯತ್ಯಾಸಗಳಿರುತ್ತವೆ. ಇದಕ್ಕೆ ಹೊಂದಾಣಿಕೆ ಆಗುತ್ತದೋ?
ಯಾವುದೇ ತೊಂದರೆ ಆಗುವುದಿಲ್ಲ.

– ಶ್ರೀಕೃಷ್ಣ ದೇವರ, ಪಟ್ಟದ ದೇವರ ಪೂಜೆ ಆರಂಭವಾಗುವುದು ಯಾವಾಗ?
ಒಂದು ಚಾತುರ್ಮಾಸ್ಯವ್ರತ ಆಚರಣೆ ಬಳಿಕ ಮುಹೂರ್ತ ನೋಡಿ ಪಟ್ಟದ ದೇವರ ಮತ್ತು ಶ್ರೀಕೃಷ್ಣ ದೇವರ ಪೂಜೆಯನ್ನು ಆರಂಭಿಸುವ ಕ್ರಮವಿದೆ. ಈಗ ಕೇವಲ ದೂರದಿಂದ ಮಂಗಲಾರತಿ ಮಾತ್ರ ಮಾಡುತ್ತೇವೆ.

ದಿನಚರಿ ಆಶ್ರಮ ಪೂರ್ವದಲ್ಲಿ
– ಬೆಳಗ್ಗೆ 5 ಗಂಟೆಗೆ ಏಳುವುದು.
– 5ರಿಂದ 6.30- ಸ್ನಾನ, ಅನುಷ್ಠಾನ
– 6ರಿಂದ 7- ಪಾರಾಯಣ
– 7ರಿಂದ 8- ಪಾಠದ ಪುನರಾವರ್ತನೆ
– 8ರಿಂದ 8.30- ಗಂಜಿ ಊಟ
– 8.30ರಿಂದ 12- ಪಾಠ
– 12ರಿಂದ 12.30- ಮಧ್ಯಾಹ್ನದ ಜಪ
– 12.30- ಊಟ
– 1ರಿಂದ 1.30- ವಿಶ್ರಾಂತಿ
– 1.30ರಿಂದ 5 – ಪಾಠ
– 5ರಿಂದ 6 – ಕ್ರೀಡೆ
– 6ರಿಂದ 6.30- ಸಂಧ್ಯಾವಂದನೆ
– 6.30ರಿಂದ 7.30-

ಪಾಠದ ಪುನರಾವರ್ತನೆ
– 7.30ರಿಂದ 8 – ಪಾರಾಯಣ
– 8ರಿಂದ 8.30- ಊಟ
– 8.30ರಿಂದ 9- ಪಾಠ ಪುನರಾವರ್ತನೆ
– ರಾತ್ರಿ 9 ಗಂಟೆ- ವಿಶ್ರಾಂತಿ

ಆಶ್ರಮೋತ್ತರದಲ್ಲಿ
– ಬೆಳಗ್ಗೆ 4 ಗಂಟೆ- ಏಳುವುದು
– 4ರಿಂದ 5: ಶ್ರೀ ವಿದ್ಯಾಧೀಶ ತೀರ್ಥರಿಂದ ಪಾಠ
– 5ರಿಂದ 7: ಸ್ನಾನ, ಜಪಾನುಷ್ಠಾನ
– 7ರಿಂದ 9.30: ವಿವಿಧ ಪಾರಾಯಣಗಳು
– 10ರಿಂದ 11.30: ಶ್ರೀ ವಿದ್ಯಾಧೀಶ ತೀರ್ಥರಿಂದ ಪಾಠ
– 11.30ರಿಂದ 2.30: ಸ್ನಾನ, ಪೂಜೆ, ಜಪಾನು ಷ್ಠಾನ, ಆಹಾರ ಸ್ವೀಕಾರ, ಲಘು ವಿಶ್ರಾಂತಿ
– 2.30ರಿಂದ 4.30: ಲಕ್ಷ್ಮೀನಾರಾಯಣ ಶರ್ಮರಿಂದ ಪಾಠ
– 4.30ರಿಂದ 5.30- ಪಾಠದ ಪುನರಾವರ್ತನೆ
– 5.30ರಿಂದ 6.30- ರಾಜಾಂಗಣದಲ್ಲಿ ಉಪನ್ಯಾಸದಲ್ಲಿ ಭಾಗಿ
– 6.30ರಿಂದ 7.30- ಸ್ನಾನ, ಜಪ, ಅನುಷ್ಠಾನ
– 7.30ರಿಂದ 8.30- ಉತ್ಸವದಲ್ಲಿ ಭಾಗಿ
– 8.30ರಿಂದ 8.45- ದ್ರವಾಹಾರ ಸೇವನೆ
– 9ರಿಂದ 10- ಶ್ರೀ ವಿದ್ಯಾಧೀಶತೀರ್ಥರಿಂದ ಪಾಠ
– ರಾತ್ರಿ 10ರ ಬಳಿಕ ವಿಶ್ರಾಂತಿ

ಟಾಪ್ ನ್ಯೂಸ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.