ಪುರುಷೋತ್ತಮ ಮಾಸಾಚರಣೆ, ಭಕ್ತರಿಂದ 2.15ಲಕ್ಷ ಪ್ರದಕ್ಷಿಣೆ


Team Udayavani, Jun 2, 2018, 2:30 AM IST

bebri-apm-1-6.jpg

ಹೆಬ್ರಿ: ಅಧಿಕ ಮಾಸದ ನಿಮಿತ್ತ ಶ್ರೀ ಪುರುಷೋತ್ತಮ ಮಾಸಾಚರಣೆ ಅಂಗವಾಗಿ ಹೆಬ್ರಿ ದೇವಸ್ಥಾನದಲ್ಲಿ ಮೇ 16ರಿಂದ ಜೂ.13ರವರೆಗೆ ಲಕ್ಷ ಪ್ರದಕ್ಷಿಣೆ ನಮಸ್ಕಾರ ನಡೆಯುತ್ತಿದ್ದು ಸಂಕಲ್ಪದಲ್ಲಿ ಸುಮಾರು 215ಭಕ್ತರಿಂದ 2.15ಲಕ್ಷ ಪ್ರದಕ್ಷಿಣಿ ನಡೆಯುತ್ತಿದೆ ಭಕ್ತರು ಭಗವನ್ನಾಮ ಹೇಳುತ್ತ, ಓರ್ವರು ನಿತ್ಯ 33 ಪ್ರದಕ್ಷಿಣೆ ಬರುತ್ತಾರೆ. ಇದರಿಂದ 30 ದಿವಸಗಳಲ್ಲಿ 990  ಪ್ರದಕ್ಷಿಣೆಯಂತೆ 108 ಭಕ್ತರು ಪ್ರದಕ್ಷಿಣೆ ನಡೆಸಿದರೆ, ಲಕ್ಷ ಪ್ರದಕ್ಷಿಣೆಯಾಗಲಿದೆ. ಬೆಳಗ್ಗೆ 5.30ರಿಂದ ಸಂಜೆ 7.30ರ ವರೆಗೆ ಭಕ್ತರು ಪ್ರದಕ್ಷಿಣೆ ಸಂಕಲ್ಪದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 33 ತಿಂಗಳ ಹಿಂದೆ ಇದೇ ರೀತಿ ನಡೆದ ಕಾರ್ಯಕ್ರಮದಲ್ಲಿ 350 ಮಂದಿ ಪಾಲ್ಗೊಂಡಿದ್ದರು.  

ಏನಿದು ಅಧಿಕ ಮಾಸ
ಚೈತ್ರ ಯುಗಾದಿಯಿಂದ ಚೈತ್ರಾದಿಯ ತನಕದ ವರ್ಷ ಚಾಂದ್ರ ಸಂವತ್ಸರವೆನಿಸಿದೆ. ಇದರಲ್ಲಿ ಸುಮಾರು 354 ದಿನಗಳಿರುತ್ತವೆ. ಮೇಷದಿಂದ ಮೇಷ ಸಂಕ್ರಮಣದವರೆಗೆ ವರ್ಷ ಸಂವತ್ಸರ ಇದರಲ್ಲಿ 365.25 ದಿವಸಗಳಿರುತ್ತವೆ. ಹೀಗೆ ಸೌರ ಚಂದ್ರಗಳಲ್ಲಿ ವರ್ಷಕ್ಕೆ 11 ದಿನದ ವ್ಯತ್ಯಾಸ ಬೀಳುತ್ತದೆ.  33 ತಿಂಗಳುಗಳಿಗೊಮ್ಮೆ ಬರುವ ಈ ಮಾಸ ವಿಶೇಷ. ಯುವ ಚಂದ್ರ ಮಾಸದಲ್ಲಿ ಸಂಕ್ರಾಂತಿ ಇಲ್ಲದಿದ್ದರೆ ಅದು ಅಧಿಕ ಮಾಸ. ಒಂದು ಮಾಸದಲ್ಲಿ 2 ಸಂಕ್ರಾಂತಿ ಬಂದರೆ ಅದು ಕ್ಷಯ ಮಾಸ. ಕ್ಷಯ ಮಾಸದ ಹಿಂದೆ ಮತ್ತು ಮುಂದಿನ 2 ತಿಂಗಳುಗಳು ದ್ವಿಸಂಕ್ರಾಂತವಾಗಿದ್ದು ಅಧಿಕ ಮಾಸಗಳಾಗಿರುತ್ತವೆ. ಇಂತಹ ಕ್ಷಯ ಮಾಸ ಒದಗಿಸುವುದು 140 ವರ್ಷಗಳಿಗೊಮ್ಮೆ ಮಾತ್ರವಾಗಿದ್ದು ಕ್ಷಯಮಾಸವುಳ್ಳ  ವರ್ಷದಲ್ಲಿ 13 ತಿಂಗಳು ಇರುತ್ತದೆ. 

100 ಪ್ರದಕ್ಷಿಣೆ ಸಂಕಲ್ಪ
ಈಗಾಗಲೇ ಲಕ್ಷಪ್ರದಕ್ಷಿಣೆ ಆರಂಭಗೊಂಡಿದ್ದು ಇದುವರೆಗೆ ಬರಲು ಅನಾನುಕೂಲವಾದವರಿಗೆ ಜೂ.13ರ ಒಳಗೆ 100 ಪ್ರದಕ್ಷಿಣಿ ಬರುವುದರ ಮೂಲಕ ಸಂಕಲ್ಪದಲ್ಲಿ ಪಾಲ್ಗೊಳ್ಳಬಹುದಾಗಿದೆ. ಸಂಕಲ್ಪದ ಕೊನೆಯದಿನ ಪುರುಷೋತ್ತಮ ಪೂಜೆ, ಸಾಮೂಹಿಕ ಸತ್ಯನಾರಾಯಾಣ ಪೂಜೆ ನಡೆಯಲಿದೆ.

ಅಧಿಕ ಫಲ ಪ್ರಾಪ್ತಿ
ಅಧಿಕ ಮಾಸದ 30 ದಿನಗಳಲ್ಲಿ 33 ಭಗವನ್ನಾಮ ಉಚ್ಚರಿಸುತ್ತಾ ಪ್ರತಿನಿತ್ಯ ಮೂವತ್ತ ಮೂರು ಪ್ರದಕ್ಷಿಣೆ, ಭಗವಂತನ ಪ್ರಾರ್ಥನೆಯಿಂದ ಅಧಿಕ ಫಲದೊರೆಯುವುದು.
– ಗಿಲ್ಲಾಳಿ ವಾದಿರಾಜ ಆಚಾರ್ಯ, ಹೆಬ್ರಿ ಅನಂತಪದ್ಮನಾಭ ದೇವಸ್ಥಾನದ ಅರ್ಚಕರು

ಟಾಪ್ ನ್ಯೂಸ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ

Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ

Udyavara: ತಪಾಸಣೆ ನಿರತ ಕಾರಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ

Udyavara: ತಪಾಸಣೆ ನಿರತ ಕಾರಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ

Udupi; ಕಾರು ಢಿಕ್ಕಿ: ಸ್ಕೂಟರ್‌ ಸವಾರ ಆಸ್ಪತ್ರೆಗೆ

Udupi; ಕಾರು ಢಿಕ್ಕಿ: ಸ್ಕೂಟರ್‌ ಸವಾರ ಆಸ್ಪತ್ರೆಗೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.