ವೆಂಕಟೇಶನಿಗೆ ಚಿನ್ನದ ಕಿರೀಟ
Team Udayavani, Aug 3, 2017, 7:20 AM IST
ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ವೆಂಕಟೇಶ ನಿಗೆ ಕನ್ನರ್ಪಾಡಿ ನಿವಾಸಿ ಐ. ಶ್ರೀನಿವಾಸ ನಾಯಕ್, ಶಾರದಾ ನಾಯಕ್ ಮತ್ತು ಮಕ್ಕಳು ಚಿನ್ನದ ಕಿರೀಟವನ್ನು ಭಜನ ಸಪ್ತಾಹದ ಅವಧಿಯಲ್ಲಿ ಸಮರ್ಪಿಸಿದ್ದಾರೆ.
ಸುಮಾರು 10 ಇಂಚು ಎತ್ತರದ ಬೆಳ್ಳಿಯ ಕಿರೀಟ ತಯಾರಿಸಿ ಅದಕ್ಕೆ ಚಿನ್ನದ ತಗಡನ್ನು ಹೊದೆಸಲಾಗಿದೆ. 1960-70ರ ದಶಕದಲ್ಲಿ ಶ್ರೀನಿವಾಸ ನಾಯಕ್ ಅವರು ಕಲ್ಪನಾ ಟಾಕೀಸ್ ಬಳಿ ಕಾರನ್ನು ನಡೆಸುತ್ತಿದ್ದು “ಕಾರಾ ಶಿನ್ ಮಾಮ್’ ಎಂದು ಚಿರಪರಿಚಿತರಾಗಿದ್ದರು. ಸಾಮಾನ್ಯ ಆರ್ಥಿಕ ಹಿನ್ನೆಲೆಯ ಕುಟುಂಬ ಈ ಸೇವೆಯನ್ನು ನಡೆಸಿದೆ. ಇವರು ಈ ಹಿಂದೆ ವೆಂಕಟೇಶನಿಗೆ ತಿರುಪತಿಯ ಚಿನ್ನದ ನಾಮವನ್ನು ಸಮರ್ಪಿಸಿದ್ದು ಇದು ಪ್ರತಿ ಶನಿವಾರದ ಅಲಂಕಾರಕ್ಕೆ ಬಳಕೆಯಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ