ಉಡುಪಿ, ಮಣಿಪಾಲದಲ್ಲಿ ಪ್ರತಿಭಟನೆಗಿಳಿದ ಸ್ವಿಗ್ಗಿ ಬಾಯ್ಸ್ : ಡೆಲಿವರಿ ಸ್ಥಗಿತ
Team Udayavani, Jul 29, 2022, 6:20 PM IST
ಉಡುಪಿ : ನೂರಕ್ಕೂ ಹೆಚ್ಚು ಮಂದಿ ಸ್ವಿಗ್ಗಿ ಡೆಲಿವರಿ ಬಾಯ್ಸ್ ಗಳು ಪ್ರತಿಭಟನೆಗಿಳಿದಿದ್ದು, ಮಣಿಪಾಲ ಮತ್ತು ಉಡುಪಿಯಲ್ಲಿ ಡೆಲಿವರಿ ಸ್ಥಗಿತಗೊಳಿಸಲಾಗಿದೆ.
ಡೆಲಿವರಿ ಬಾಯ್ಸ್ ಗಳಿಗೆ ಕಿರುಕುಳ ನೀಡಲಾಗುತ್ತಿದೆ. ಹೋದ ಸ್ವಿಗ್ಗಿ ಮ್ಯಾನೇಜರ್ ವಿರುದ್ದ ಅಕ್ರೋಶ ಹೊರ ಹಾಕಿದ್ದು, ಗೂಗಲ್ ಮ್ಯಾಪ್ ನಲ್ಲಿ ಮೂರು ಕಿಲೋ ಮೀಟರ್ ತೋರಿಸಿದರೆ ಸ್ವಿಗ್ಗಿ ಮ್ಯಾಪ್ ನಲ್ಲಿ 1 ಕಿಲೋ ಮೀಟರ್ ತೋರಿಸುತ್ತಿದೆ. ಹಿಂದೆ ಸರಿಯಾಗಿಯೇ ಇತ್ತು, ಹೊಸ ಮ್ಯಾನೇಜರ್ ಬಂದಾಗಿನಿಂದ ತೊಂದರೆ ಆಗಿದೆ. ಅಪಘಾತಗಳು ಆದಾಗಲೂ ಸ್ಪಂದನೆ ತೋರಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕೋವಿಡ್ ವೇಳೆ, ಮಳೆ ಸೇರಿ ಪ್ರತಿ ನಿತ್ಯ ನಾವು ಕಷ್ಟ ಪಟ್ಟಿದ್ದೇವೆ ಎಂದು ಡೆಲಿವರಿ ಬಾಯ್ಸ್ ನೋವು ತೋಡಿಕೊಂಡಿದ್ದಾರೆ.
ಡೆಲಿವರಿ ಬಾಯ್ಸ್ ಗಳ ಹೋರಾಟಕ್ಕೆ ತುಳುನಾಡು ರಕ್ಷಣಾ ವೇದಿಕೆ ಬೆಂಬಲ ನೀಡಿದ್ದು, ಕಾನೂನು ಹೋರಾಟಕ್ಕೂ ಸಿದ್ಧ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ