ಉದಯವಾಣಿ-ಟಿಎಸ್‌ಎಸ್‌ ದೀಪಾವಳಿ ಧಮಾಕಾ ಬಹುಮಾನ ವಿತರಣೆ


Team Udayavani, Feb 9, 2018, 10:33 AM IST

udu-1.jpg

ಉಡುಪಿ : ಉದಯವಾಣಿ – ಟಿಎಸ್‌ಎಸ್‌ ದೀಪಾವಳಿ ಧಮಾಕಾ – 2017 ಬಹುಮಾನ ವಿತರಣೆ ಸಮಾರಂಭ ಗುರುವಾರ ಮಣಿಪಾಲದ ಮಧುವನ್‌ ಸೆರಾಯ್‌ ಹೊಟೇಲ್‌ ಸಭಾಂಗಣದಲ್ಲಿ ಜರಗಿತು. ದೀಪಾವಳಿ ವಿಶೇಷಾಂಕದ ಓದುಗರಿಗಾಗಿ ಏರ್ಪಡಿಸಿದ ಪ್ರಶ್ನೆಗಳಿಗೆ ಸರಿ ಉತ್ತರ ಬರೆದ ಸುಮಾರು 7,800 ಉತ್ತರಗಳಲ್ಲಿ ಇತ್ತೀಚೆಗೆ ಡ್ರಾ ಎತ್ತಿ ವಿಜೇತರನ್ನು ಆಯ್ಕೆ ಮಾಡಲಾಗಿತ್ತು. ಬಹುಮಾನ ವಿತರಣೆಯನ್ನು ಉದಯವಾಣಿ ಮತ್ತು ಬಹುಮಾನ ಪ್ರಾಯೋಜಕ ರಾದ ಶಿರಸಿಯ ತೋಟಗಾರಿಕಾ ಸಹಕಾರಿ ಸಂಸ್ಥೆ ಟಿಎಸ್‌ಎಸ್‌ ಹಾಗೂ ಉಡುಪಿಯ ಉದಯ ಕಿಚನೆಕ್ಸ್ಟ್ ಮುಖ್ಯಸ್ಥರು ನೆರವೇರಿಸಿದರು. 

ಓದಬೇಕೆಂಬ ಹಂಬಲ “ತರಂಗ’ದ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಅವರು ಮಾತನಾಡಿ, ಬಹಳ ಶ್ರಮಪಟ್ಟು ಹೊರತಂದ ದೀಪಾವಳಿ ವಿಶೇಷಾಂಕ ವನ್ನು ಸಮಗ್ರವಾಗಿ ಓದುಗರು ಓದಬೇಕೆಂಬ ಉದ್ದೇಶದಿಂದ ಧಮಾಕ ಯೋಜನೆಯನ್ನು ಹಮ್ಮಿಕೊಳ್ಳಲಾಯಿತು. ಬಹುಮಾನಕ್ಕಾಗಿಯಾದರೂ ಓದುಗರು ಪೂರ್ಣವಾಗಿ ಓದುತ್ತಾರೆಂಬ ಹಂಬಲ ನಮ್ಮದು. ಈ ನಮ್ಮ ಉದ್ದೇಶ ಸಫ‌ಲವಾಗುತ್ತಿದೆ ಎಂದರು. 

ಅಚ್ಚುಕಟ್ಟುತನಕ್ಕೆ ಮೆಚ್ಚುಗೆ ದೀಪಾವಳಿ ಧಮಾಕಾ ಯೋಜನೆ ಉತ್ತಮವಾದುದು. ಇಂತಹ ಪ್ರಯತ್ನದಿಂದ ಓದುಗರು
ಮತ್ತು ಪತ್ರಿಕೆಯ ನಡುವಿನ ಸಂಬಂಧ ವೃದ್ಧಿಯಾಗುತ್ತದೆ ಎಂಬುದಕ್ಕೆ ಇಂದು ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ ಓದುಗರೇ ಸಾಕ್ಷಿ. ಇದು ಕೇವಲ ಅಭಿಮಾನದಿಂದ ಮಾತ್ರ ಸಾಧ್ಯ ಎಂದು ಟಿಎಸ್‌ಎಸ್‌ ನಿರ್ದೇಶಕ ರವೀಂದ್ರ ಹೆಗಡೆ ಹೇಳಿದರು. ಮಣಿಪಾಲದ ಮುದ್ರಣ ಸಂಸ್ಥೆಗಳನ್ನು ನೋಡಿದಾಗ ಅಚ್ಚುಕಟ್ಟುತನ ನಮ್ಮನ್ನು ಆಕರ್ಷಿಸಿತು. ಇಷ್ಟು ದೊಡ್ಡ ಸ್ತರದ ಸಿಬಂದಿಗಳನ್ನು ನಿರ್ವಹಿಸುವುದೂ ಮಾದರಿ ಯಾದುದು ಎಂದರು. 

ಮಣಿಪಾಲ-ಟಿಎಸ್‌ಎಸ್‌ ಸಾಮ್ಯ ಮಣಿಪಾಲದ ಸಂಸ್ಥೆಗಳು ಮತ್ತು ಶಿರಸಿಯ ಟಿಎಸ್‌ಎಸ್‌ ಸಂಸ್ಥೆಗಳ ನಡುವೆ ಹಲವು
ಸಾಮ್ಯಗಳಿವೆ. ಎರಡೂ ಸಂಸ್ಥೆಗಳು ವ್ಯವಹಾರವನ್ನು ನಡೆಸುತ್ತಿವೆಯಾದರೂ ಗಾತ್ರದಲ್ಲಿ ಟಿಎಸ್‌ಎಸ್‌ ಚಿಕ್ಕದು. ಸಾಮಾಜಿಕ ಕಳಕಳಿ, ಸಿಬಂದಿ ಸಹಕಾರ ಇತ್ಯಾದಿಗಳಲ್ಲಿ ಸಾಮ್ಯಗಳಿವೆ ಎಂದು ಟಿಎಸ್‌ಎಸ್‌ ನಿರ್ದೇಶಕ ಆರ್‌.ಆರ್‌. ಹೆಗಡೆ ಅಭಿಪ್ರಾಯಪಟ್ಟರು. 

ಉದಯ ಕಿಚನೆಕ್ಸ್ಟ್ ಜಿಎಂ ಉಮೇಶ ಬಾಧ್ಯ ಅವರು ತಮ್ಮ ಸಂಸ್ಥೆ ಮುಂದೆಯೂ ಇಂತಹ ರಚನಾತ್ಮಕ ಕಾರ್ಯ ಕ್ರಮ ಗಳಿಗೆ ಪ್ರಾಯೋಜಕತ್ವ ನೀಡಲಿದೆ ಎಂದರು. ಟಿಎಸ್‌ಎಸ್‌ ಇನ್ನೋರ್ವ ನಿರ್ದೇಶಕ ವಿ.ವಿ. ಜೋಷಿ ಉಪಸ್ಥಿತರಿದ್ದರು. ದೀಪಾವಳಿ ಹಬ್ಬ ಸಂಭ್ರಮದ ಹಬ್ಬ. ಉದಯವಾಣಿ, ತರಂಗದ ದೊಡ್ಡ ಸಂಖ್ಯೆಯ ಓದುಗರಿಗೆ ಕೃತಜ್ಞತೆ ಸಲ್ಲಿಸಲು ಧಮಾಕಾ ಯೋಜನೆಯನ್ನು ಕೈಗೆತ್ತಿಕೊಂಡೆವು. ಇದರಿಂದ ರಾಜ್ಯದ ಮೂಲೆಮೂಲೆಗಳ ಓದುಗರನ್ನು ತಲುಪಲು ಸಾಧ್ಯವಾಯಿತು ಎಂದು ಅಧ್ಯಕ್ಷತೆ
ವಹಿಸಿದ್ದ ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ. ಸಿಇಒ ವಿನೋದಕುಮಾರ್‌ ಹೇಳಿದರು. 

ನ್ಯಾಶನಲ್‌ ಹೆಡ್‌ (ಮೆಗಜಿನ್ಸ್‌ ಆ್ಯಂಡ್‌ ಸ್ಪೆಶಲ್‌ ಇನೀಶಿಯೇಟಿವ್ಸ್‌) ಆನಂದ್‌ ಕೆ. ಸ್ವಾಗತಿಸಿ ಪ್ರಸ್ತಾವನೆಗೈದರು. ಮಂಗಳೂರು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರು ವಂದಿಸಿದರು. ಉದಯವಾಣಿ ವಿಶೇಷಾಂಕದ ಸಂಪಾದಕ ಪೃಥ್ವೀರಾಜ್‌ ಕವತ್ತಾರು ವಿಜೇತರ ಹೆಸರನ್ನು ವಾಚಿಸಿ ಮಂಗಳೂರು ಬ್ಯೂರೋ ಮುಖ್ಯಸ್ಥ ಮನೋಹರ ಪ್ರಸಾದ್‌ ಕಾರ್ಯಕ್ರಮ ನಿರ್ವ ಹಿಸಿ ದರು. ಬಹುಮಾನ ವಿಜೇತರ ಪರವಾಗಿ ಸುಬ್ರಹ್ಮಣ್ಯ ಅಡಿಗ ಬಳ್ಕೂರು ಮಾತನಾಡಿದರು. 

ಟಾಪ್ ನ್ಯೂಸ್

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.