ಮಣಿಪಾಲ: ಪಾಕಶಾಲೆ ಪರಿಕರಗಳ ಮ್ಯೂಸಿಯಂ ಲೋಕಾರ್ಪಣೆ


Team Udayavani, Apr 6, 2018, 2:22 PM IST

Vikas-Khanna-5-4.jpg

ಉಡುಪಿ: ಮಣಿಪಾಲ ‘ಮಾಹೆ’ಯ WGSHA (ವೆಲ್‌ಕಮ್‌ ಗ್ರೂಪ್‌ ಗ್ರಾಜುವೇಟ್‌ ಸ್ಕೂಲ್‌ ಆಫ್ ಹೊಟೇಲ್‌ ಅಡ್ಮಿನಿಸ್ಟ್ರೇಶನ್‌) ಸಂಸ್ಥೆಯ ಅಡುಗೆ ಕಲೆ ಪರಿಕರಗಳ ವಿಭಾಗ (ಕಲಿನರಿ ಆರ್ಟ್ಸ್) ಮತ್ತು ಮ್ಯೂಸಿಯಂ ಅನ್ನು ಅಂತಾರಾಷ್ಟ್ರೀಯ ಖ್ಯಾತಿಯ ಬಾಣಸಿಗ (ಚೆಫ್) ಹಾಗೂ WGSHA ಸಂಸ್ಥೆಯ ಹಳೆ ವಿದ್ಯಾರ್ಥಿ ವಿಕಾಸ್‌ ಖನ್ನಾ ಅವರು ಎ. 5ರಂದು ಉದ್ಘಾಟಿಸಿದರು.

ಭಾರತದ ಅತ್ಯಂತ ಪುರಾತನ ಅಡುಗೆ ಪರಿಕರಗಳ ಸಂಗ್ರಹಾಲಯ ಇದಾಗಿದ್ದು ಇಲ್ಲಿ 2,000ಕ್ಕೂ ಅಧಿಕ ಪರಿಕರಗಳಿವೆ. ಜಮ್ಮು, ಕೇರಳ, ನಾಗಲ್ಯಾಂಡ್‌, ಮಿಜೋರಾಂ, ಹಂಪಿ, ಕೊಡಗು, ತಿರುಪತಿ, ಜೋಧ್‌ಪುರ, ಮಂಗಳೂರು ಸೇರಿದಂತೆ ದೇಶದ ವಿವಿಧೆಡೆಗಳ ಅಪರೂಪದ ಮತ್ತು ಅತ್ಯಂತ ಹಳೆಯ ಕಾಲದ ಅಡುಗೆ ಪರಿಕರಗಳನ್ನು ಇಲ್ಲಿ ಸಂಗ್ರಹಿಸಡಲಾಗಿದೆ. ಈ ವಸ್ತು ಸಂಗ್ರಹಾಲಯವನ್ನು ತನ್ನ ತಂದೆಯವರಿಗೆ ಸಮರ್ಪಿಸುವುದಾಗಿ ಖನ್ನಾ ತಿಳಿಸಿದರು.

ಬಕೆಟ್‌ನಿಂದ ಗಾಣದವರೆಗೆ…
700 ವರ್ಷಗಳ ಹಿಂದಿನ ಕೊಡಪಾನ, 600 ವರ್ಷಗಳ ಹಿಂದೆ ಬಳಕೆಯಾಗಿರುವ ಎಣ್ಣೆ ಗಾಣ, ಈಶಾನ್ಯ ರಾಜ್ಯಗಳ ಹಳೆಯ ಕಾಲದ ಬಿದಿರಿನ ಅಡುಗೆ ಪರಿಕರಗಳು, ಜೋಧಪುರ ರಾಜರು ಬಳಕೆ ಮಾಡುತ್ತಿದ್ದ ಪರಿಕರಗಳು, ತೂಕ, ಅಳತೆ ಮಾಪಕಗಳು, 400 ವರ್ಷ ಹಳೆಯದಾದ ಬಕೆಟ್‌ಗಳು, ಸಾಂಬಾರು ಪುಡಿ ಮಾಡುವ ಸಲಕರಣೆಗಳು, ಕಾಶ್ಮೀರ ಪಂಡಿತರು ಬಳಕೆ ಮಾಡಿರುವ ಪುರಾತನ ಸಾಮಗ್ರಿಗಳು ಹೀಗೆ ದೇಶದ ವಿವಿಧೆಡೆಗಳ ಪುರಾತನ ಅಡುಗೆ ಪರಿಕರಗಳ ಕುರಿತು ಖನ್ನಾ ಅವರು ವಿವರಿಸಿದರು.

ನಮ್ಮ ಪೂರ್ವಜರು ಅಡುಗೆ ಸಲಕರಣೆಗಳನ್ನು ಕೂಡ ಅತ್ಯಂತ ಕಲಾತ್ಮಕವಾಗಿ ತಯಾರು ಮಾಡಿದ್ದರು. ಅವುಗಳಲ್ಲಿ ಕೆಲವೊಂದನ್ನಾದರೂ ಮುಂದಿನ ಜನಾಂಗಕ್ಕೆ ಉಳಿಸಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ಮ್ಯೂಸಿಯಂನ್ನು ‘ಟ್ರಾವೆಲಿಂಗ್‌ ಮ್ಯೂಸಿಯಂ’ ಆಗಿ ಉಳಿಸಿಕೊಳ್ಳಲಾಗುವುದು. ಅಗತ್ಯವಿದ್ದರೆ ಬೇರೆ ಕಡೆ ಪ್ರದರ್ಶನಕ್ಕೂ ಇವುಗಳನ್ನು ಬಳಸಲಾಗುವುದು ಎಂದು ಖನ್ನಾ ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಮಾಹೆ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿ, ಈ ಮ್ಯೂಸಿಯಂ WGSHAದ ಹಳೆ ವಿದ್ಯಾರ್ಥಿಯಾಗಿರುವ ವಿಕಾಸ್‌ ಖನ್ನಾ ಅವರ ಕನಸಿನ ಕೂಸಾಗಿದೆ ಎಂದರು. ಮಾಹೆ ಕುಲಸಚಿವ ಡಾ| ನಾರಾಯಣ ಸಭಾಹಿತ್‌, ಸಹಕುಲಪತಿ ಪೂರ್ಣಿಮಾ ಬಾಳಿಗಾ, ಇಂದಿರಾ ಬಲ್ಲಾಳ್‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ

Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.