ಉಡುಪಿ: ಲಾಕ್ಡೌನ್ ನಡುವೆಯೂ ಜನಸಂಚಾರ : ಪೊಲೀಸರಿಂದ ಬಿಗಿ ತಪಾಸಣೆ, ದಂಡ ವಸೂಲಿ
Team Udayavani, Apr 28, 2021, 3:09 PM IST
ಉಡುಪಿ: ರಾಜ್ಯಾಾದ್ಯಂತ ಬುಧವಾರದಿಂದ ಸಂಪೂರ್ಣ ಲಾಕ್ಡೌನ್ ಘೋಷಿಸಿದ್ದರೂ ಉಡುಪಿ ನಗರದಾದ್ಯಂತ ಹಲವಾರು ವಾಹನಗಳು ರಸ್ತೆಯಲ್ಲಿ ಓಡಾಡುವ ದೃಶ್ಯ ಕಂಡುಬಂತು.
ಬೆಳಗ್ಗೆ 6ರಿಂದ 10ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇದ್ದ ಹಿನ್ನೆಲೆಯಲ್ಲಿ ಕೆಲವು ಮಂದಿ ಆ ಕಾರಣ ಹೇಳಿ ರಸ್ತೆಗೆ ಇಳಿದರೆ, ಇನ್ನೊಂದಷ್ಟು ಮಂದಿ ವಿನಾ ಕಾರಣ ರಸ್ತೆಗಿಳಿದರು.
ಕಲ್ಸಂಕ, ಸಿಂಡಿಕೇಟ್ ಸರ್ಕಲ್ ಬಳಿ ಟ್ರಾಾಫಿಕ್ ದಟ್ಟನೆ :
ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿಿರುವುದನ್ನು ಕಂಡು ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಅವರೇ ಕಾರ್ಯಾಚರಣೆಗಿಳಿದರು. ಸೂಕ್ತ ದಾಖಲೆಗಳನ್ನು ಪರಿಶೀಲಿಸಿದ ಅನಂತರವಷ್ಟೇ ವಾಹನವನ್ನು ಬಿಡಲಾಯಿತು. ಸಿಂಡಿಕೇಟ್ ಸರ್ಕಲ್ನಿಂದ ಇಂದ್ರಾಳಿ ಜಂಕ್ಷನ್ವರೆಗೆ ಹಾಗೂ ನಗರದ ಕಲ್ಸಂಕ ವೃತ್ತದಿಂದ ಸಿಟಿ ಬಸ್ ನಿಲ್ದಾಣವರೆಗೆ ವಾಹನಗಳು ಸರದಿ ಸಾಲಿನಲ್ಲಿ ನಿಂತಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ