ಉಡುಪಿ ಉತ್ಸವ: ವಿವಿಧ ಬಗೆಯ ಗೃಹಬಳಕೆ ಸಾಮಗ್ರಿಗಳು


Team Udayavani, Dec 29, 2017, 6:40 AM IST

Udupi.jpg

ಉಡುಪಿ: ಉಡುಪಿ ಜನತೆಯ ವಿಶೇಷ ಆಕರ್ಷಣೆಯಾಗಿರುವ ಉಡುಪಿ ಉತ್ಸವವು ಕಲ್ಸಂಕ ಬಳಿ ಇರುವ ರಾಯಲ್‌ ಗಾರ್ಡನ್‌ನಲ್ಲಿ   ಆರಂಭವಾಗಿದೆ.

ಮಕ್ಕಳು, ಯುವಕರು ಮತ್ತು ಗೃಹಿಣಿಯರನ್ನು ವಿಶೇಷವಾಗಿ ಗಮನದಲ್ಲಿರಿಸಿಕೊಂಡು ಈ ಉತ್ಸವ ವನ್ನು ಸಿದ್ಧಗೊಳಿಸಲಾಗಿದೆ.

ನೂರಕ್ಕೂ ಅಧಿಕ ಮಳಿಗೆಯಲ್ಲಿ ಬಣ್ಣಬಣ್ಣದ ಮೇಣದ ಬತ್ತಿ, ಸ್ಕೂಟರ್‌, ಬೈಕ್‌, ಕೈಗಡಿಯಾರ, ತಂಪು ಕನ್ನಡಕ, ಬ್ರಹತ್‌ ಪುಸ್ತಕ ಮಳಿಗೆ, ಒಂದು ಗ್ರಾಂ ಚಿನ್ನದ ಆಭರಣ ,  ರಾಜಸ್ಥಾನ  ಹ್ಯಾಂಡ್‌ ಲೂಮ್ಸ್‌ ಬಟ್ಟೆ, ಬಳೆ ಅಂಗಡಿ, ಉತ್ತರ ಪ್ರದೇಶದ ಖಾದಿ ಬಟ್ಟೆ, ಫಿರೋಜ್‌ಬಾದ್‌ನ ಪಿಂಗಾಣಿ  ಪಾತ್ರೆ, ಅಟೋಮೊಬೈಲ್ಸ್‌, ಚಪ್ಪಲಿ,ವ್ಯಾಯಾಮ ಸಾಮಾಗ್ರಿ,ಸೋಲಾರ್‌ ಲೈಟ್‌,  ಮೈಸೂರ್‌ ಸ್ಯಾಂಡಲ್‌ ಸೋಪು, ಅಗರ್‌ ಬತ್ತಿ, ಲೋಬನ ಹುಡಿ, ದೂಪದ ಕಡ್ಡಿ ,   ಚಪಾತಿ ಮಾಡುವ, ತರಕಾರಿ  ಕತ್ತರಿಸುವ ಯಂತ್ರ , ಸಂಜೀವಿನಿ ನೋವಿನ ಎಣ್ಣೆ , ಕಂಪ್ಯೂಟರ್‌ ಜಾತಕ, ಎಲ್ಲ ವರ್ಗದ ಜನರು  ಬಳಸಬಲ್ಲ ಹೈಫ್ರಿಡಮ್‌ ಸೈಕಲ್‌, ಉತ್ತರ ಪ್ರದೇಶದ ಹ್ಯಾಂಡ್‌ ಲೂಮ್ಸ್‌ ಕಾಪೆìಟ್‌, ಕಾಲಿಗೆ ಮಸಾಜ್‌ ಮಾಡುವ  ಮೀನು  ,ಗೃಹಬಳಕೆ ಸಾಮಗ್ರಿಗಳು, ಎಲೆಕ್ಟ್ರಾನಿಕ್‌ಪರಿಕರ ಗಳು, ವಿವಿದ ರಾಜ್ಯದ ಬ್ಯಾಗ್‌,ಸಿದ್ಧ ಉಡುಪುಗಳು, ಆಲಂಕಾರಿಕ ಸಾಮಗ್ರಿಗಳು, ಕ್ಯಾಲೆಂಡರ್‌ ಫೋಟೋಗಳು   ಇಲ್ಲಿವೆ.

ಭಾರತದ ಮಣ್ಣಿನ ಪಾತ್ರೆ
ಭಾರತ ದೇಶದ  ಶುದ್ಧ ಆವೆ ಮಣ್ಣಿನಿಂದ  ತಯಾರಿಸಿದ ಸೀಸ ರಹಿತ ಪರಿಸರ   ಸ್ನೆ‌àಹಿ ವಿಶಿಷ್ಟ  ಮಣ್ಣಿನ ಉತ್ಪನ್ನಗಳಿಗೆ ಇಲ್ಲಿ ಭಾರಿ ಬೇಡಿಕೆ ಅನ್ನ,  ಇಡ್ಲಿ, ಆಪಮ್‌ ತಯಾರಿಸುವ ಕುಕ್ಕರ್‌, ರೋಟಿ,ದೋಸೆ,ಚಪಾತಿ ಕಾಯಿಸುವ ನಾನ್‌ಸ್ಟಿಕ್‌ ತವಗಳು ಚಾ,ಕಾಫಿ,ಜೂಸ್‌,ನೀರು ಕುಡಿಯುವ ಗ್ಲಾಸ್‌ಗಳು, ಬಾಟಲ್‌ಗ‌ಳು, ಪದಾರ್ಥ, ಅಡುಗೆ, ತಿಂಡಿ  ಮಾಡುವ ಪಾತ್ರೆಗಳು ಮತ್ತು ಇನ್ನಿತರ ಮನೆಬಳಕೆಯ ಸಾಮಾಗ್ರಿಗಳನ್ನು ಮಣ್ಣಿನಲ್ಲೆ ತಯಾರಿಸಲಾಗಿದೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.