ಕಿರಿಯ ಸ್ವಾಮೀಜಿ ಪಾಠಕ್ಕೆ “ಅಸ್ತು’ ಎಂದ ಹಿರಿಯರು !
Team Udayavani, Jan 16, 2020, 5:07 AM IST
ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥರು ಅಸ್ತಂಗತರಾದ ಬಳಿಕ ಅವರ ಎಲ್ಲ ಹೊಣೆಗಾರಿಕೆಗಳು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಹೆಗಲೇರಿವೆ. ರವಿವಾರ ಅವರ ಪಾಠ ಪ್ರವಚನಗಳಿಗೆ ಹಿರಿಯ ಶ್ರೀಪಾದರು ಅಸ್ತು ಎಂದಂಥ ಘಟನೆಯೊಂದು ನಡೆದಿದೆ.
ಹಿರಿಯ ಶ್ರೀಪಾದರು ಎಲ್ಲಿಗೆ ಪಾಠ ನಿಲ್ಲಿಸಿದ್ದಾರೋ ಅಲ್ಲಿಂದ ಆರಂಭಿಸಲು ಶ್ರೀ ವಿಶ್ವಪ್ರಸನ್ನತೀರ್ಥರು ನಿರ್ಧರಿಸಿ, ರವಿವಾರ ರಾತ್ರಿ ಉಡುಪಿ ಪೇಜಾವರ ಮಠದಲ್ಲಿ ಹಿರಿಯರು ಕುಳಿತು ಪಾಠ ಮಾಡುತ್ತಿದ್ದ ಕೋಣೆಯಲ್ಲಿ ಪಾಠವನ್ನು ಆರಂಭಿಸಿದರು.
ಹಿರಿಯ ಸ್ವಾಮೀಜಿಯವರದೇ ಶೈಲಿಯಲ್ಲಿ ಪಾಠ ಮಾಡಿದರು. ಕೋಣೆಯ ಗೋಡೆ ಮೇಲೆ ಹಿರಿಯ ಸ್ವಾಮೀಜಿಯವರ ಭಾವಚಿತ್ರದ ಮೇಲೆ ಹಾರವಿತ್ತು. ಆ ಹಾರ ಫ್ಯಾನ್ ಗಾಳಿಯಿಂದಾಗಿ ಪಾಠ ಮಾಡುವಲ್ಲಿಗೆ ಬಿತ್ತು.
“ಹೇಗೆ ನಡೆಯಿತು ಗೊತ್ತಿಲ್ಲ. ಘಟನೆಯಂತೂ ನಡೆಯಿತು’ ಎನ್ನು ತ್ತಾರೆ ವಿದ್ಯಾರ್ಥಿಗಳಲ್ಲೊಬ್ಬರಾದ ಸುಧೀಂದ್ರ. ಶ್ರೀ ವಿಶ್ವಪ್ರಸನ್ನತೀರ್ಥರ ಅಭಿಪ್ರಾಯ ಕೇಳಿ ದಾಗ, “ನಾನೂ ಹಾರವನ್ನು ನೋಡಿರಲಿಲ್ಲ. ಅದು ಬಿದ್ದ ಅನಂತರ ವಿದ್ಯಾರ್ಥಿಗಳು ಎಲ್ಲಿಂದ ಬಿತ್ತು ಎಂದು ತೋರಿಸಿದರು’ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ