ಇಂದು ತಿಂಗಳೆಗೆ ಯದುವೀರ ಒಡೆಯರ್
Team Udayavani, Mar 8, 2018, 7:30 AM IST
ಹೆಬ್ರಿ: ತಿಂಗಳೆ ನೇಮೋತ್ಸವ, ಸಾಹಿತ್ಯೋತ್ಸವ ಮತ್ತು “ತಿಂಗಳೆ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾ. 8ರಂದು ಹೆಬ್ರಿ ಸಮೀಪದ ತಿಂಗಳೆಗೆ ಪಾಲ್ಗೊಳ್ಳುವರು.
ಮಹಾರಾಜರನ್ನು ಸಂಜೆ 5 ಗಂಟೆಗೆ ಹೆಬ್ರಿಯಲ್ಲಿ ಪೂರ್ಣಕುಂಭ ಸಹಿತ ಸಾಂಪ್ರದಾಯಿಕವಾಗಿ ಸ್ವಾಗತಿಸಿ ಬೃಹತ್ ವಾಹನ ಜಾಥಾದ ಮೂಲಕ ತಿಂಗಳೆ ಗರಡಿಗೆ ಕರೆದೊಯ್ಯಲಾಗುವುದು. ಅಲ್ಲಿ ಸಾಹಿತ್ಯೋತ್ಸವದ 57ನೇ ಅಧಿವೇಶನ ನಡೆಯಲಿದೆ. ಡಾ| ಬನ್ನಂಜೆ ಗೋವಿಂದಾ ಚಾರ್ಯರು ಮತ್ತು ಚಿಂತಕಿ ಡಾ| ವೀಣಾ ಬನ್ನಂಜೆಯವರ ಪ್ರವಚನದ ಬಳಿಕ ಡಾ|ಎಂ.ಮೋಹನ ಆಳ್ವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ