ನ. 17ರಿಂದ ಕಮಲಶಿಲೆ ಯಕ್ಷಗಾನ ಮೇಳಗಳ ತಿರುಗಾಟ ಆರಂಭ


Team Udayavani, Nov 17, 2019, 5:58 AM IST

1611SIDE2-KAMALASHILE-MELLA

ಸಿದ್ದಾಪುರ: ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇಗುಲದ ವತಿಯಿಂದ ನಡೆಸಲ್ಪಡುವ ಶ್ರೀ ಕ್ಷೇತ್ರ ದಶಾವತಾರ ಯಕ್ಷಗಾನ ಎರಡು ಮೇಳಗಳು ರಂಗು ರಂಗಿನ ವೇಷ ಭೂಷಣಗಳೊಂದಿಗೆ, ನುರಿತ ಕಲಾವಿದರೊಂದಿಗೆ ತಿರುಗಾಟಕ್ಕೆ ಸಜ್ಜುಗೊಂಡಿವೆ. ನ. 17ರಂದು ಪ್ರಥಮ ದೇವರ ಸೇವೆ ಆಟದೊಂದಿಗೆ 2019-20ನೇ ಸಾಲಿನ ತಿರುಗಾಟ ಆರಂಭಗೊಳ್ಳಲಿದೆ.

ಶ್ರೀ ಕ್ಷೇತ್ರದಲ್ಲಿ ನ. 17ರ ರವಿವಾರದಂದು ಪೂರ್ವಾಹ್ನ 11.25ಕ್ಕೆ ಶ್ರೀ ಗಣಪತಿಹೋಮ, ಮಹಾಗಣಪತಿ ಪೂಜೆ, ರಾತ್ರಿ 8.30ರಿಂದ ಪ್ರಥಮ ದೇವರ ಸೇವೆ ಆಟದೊಂದಿಗೆ 2019-20ನೇ ಸಾಲಿನ ತಿರುಗಾಟಕ್ಕೆ ಚಾಲನೆ ದೊರೆಯಲಿದೆ. ಕೆನರಾ ಬ್ಯಾಂಕ್‌ ಮಂಗಳೂರು ವೃತ್ತ ಕಾರ್ಯಾಲಯದ ಜನರಲ್‌ ಮ್ಯಾನೇಜರ್‌ ಯೋಗೀಶ್‌ ಆಚಾರ್ಯ ಅವರು ಸೇವೆಯಾಟದ ತಿರುಗಾಟವನ್ನು ಉದ್ಘಾಟಿಸಲಿದ್ದಾರೆ. ಶ್ರೀ ಕ್ಷೇತ್ರದ ಆನುವಂಶಿಕ ಆಡಳಿತ ಧರ್ಮದರ್ಶಿ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ ಅಧ್ಯಕ್ಷತೆ ವಹಿಸಲಿದ್ದಾರೆ.

ಭಾಗವತ ರವೀಂದ್ರ ಶೆಟ್ಟಿ ಹೊಸಂಗಡಿ ಅವರು ಎರಡು ಮೇಳಗಳಿಗೂ ಭಾಗವತರಾಗಿ ಭಾಗವಹಿಸಲಿದ್ದಾರೆ.

“ಎ’ ಮೇಳ: ಸಂಚಾಲಕರಾಗಿ ಎಚ್‌. ನಾರಾಯಣ ಶೆಟ್ಟಿ, ಹಿಮ್ಮೇಳದಲ್ಲಿ ಭಾಗವತರಾಗಿ ಗಣೇಶ ಶೆಟ್ಟಿ ಬೆಳ್ವೆ ಹಾಗೂ ಅಶೋಕ ಕುಮಾರ್‌ ಮುದುಕೊಡ್ಲು, ಸಂಗೀತದಲ್ಲಿ ಅನಿಲ್‌ ಪ್ರಕಾಶ ಶೆಟ್ಟಿ ಮೂಡುಬಗೆ, ಮದ್ದಲೆಗಾರರಾಗಿ ಚಂದ್ರಶೇಖರ ರಾಮಚಂದ್ರ ಭಟ್‌ ಮಂಚುಗುಳಿ ಶಿರಸಿ ಹಾಗೂ ವಿಶ್ವನಾಥ ಭಟ್‌ ಯಲ್ಲಾಪುರ, ಚಂಡೆಯಲ್ಲಿ ಪ್ರಶಾಂತ ಭಂಡಾರಿ ಗುಣವಂತೆ, ವಿಘ್ನೇಶ ಆಚಾರ್ಯ ಸಿದ್ದಾಪುರ, ಸ್ತ್ರೀ ಪಾತ್ರದಲ್ಲಿ ಜಯರಾಮ ಕೊಠಾರಿ ಕಮಲಶಿಲೆ, ಸುಕುಮಾರ ನೀರ್‌ಜೆಡ್ಡು, ಮಹೇಶ್‌ ಹೊನ್ನಪ್ಪ ವಂದಿಗೆ, ಶಶಾಂಕ ಮಲ್ಲಾಪುರ, ಅಕ್ಷಯ ಕುಮಾರ ಶಿರಿಯಾರ, ಬಣ್ಣದ ವೇಷದಲ್ಲಿ ಪ್ರಭಾಕರ ನಾಯ್ಕ ನಂಚಾರು, ಹಾಸ್ಯಗಾರರಾಗಿ ಕುಶಲ ಪೂಜಾರಿ ನಾಗರಕೊಡಿಗೆ, ಅನಿಲ್‌ ಶೆಟ್ಟಿ ಮುದ್ದೂರು, ಮುಮ್ಮೇಳದಲ್ಲಿ ಗಣೇಶ ಆಲ್ಮನೆ, ಉದಯಕುಮಾರ್‌ ತಾರೆಕೋಡ್ಲು, ಉದಯ ಕೊಠಾರಿ ಚಕ್ರಮೈದಾನ, ವಿಶ್ವನಾಥ ಹೆನ್ನಾಬೈಲು, ಭಾಸ್ಕರ್‌ ತಿಮ್ಮ ಮರಾಠೆ, ರಾಮಚಂದ್ರ ಹೆಗಡೆ ಗುಡ್ಡೆದಿಂಬ, ರಾಘವೇಂದ್ರ ಆಚಾರ್‌ ಅಮಾಸೆಬೈಲು, ಅಜಂತ ಆಚಾರ್‌ ಯಡಮೊಗೆ, ವಿಘ್ನೇಶ ಶೆಟ್ಟಿ ಯಡಮೊಗೆ, ಅನಿಲ್‌ ಶೆಟ್ಟಿ ಮುದ್ದೂರು, ಜಯಂತ ಸೂರ್ಗೋಳಿ, ಕೃಷ್ಣ ನಾಯ್ಕ ಕಕ್ಕುಂಜೆ ಭಾಗವಹಿಸಲಿದ್ದಾರೆ.

“ಬಿ’ ಮೇಳ: ಸಂಚಾಲಕರಾಗಿ ಸೌಡ ಗೋಪಾಲ, ಭಾಗವತರಾಗಿ ಗಣೇಶ್‌ ನಾಯ್ಕ ಯಡಮೊಗೆ ಹಾಗೂ ಗಜೇಂದ್ರ ಶೆಟ್ಟಿ ಆಜ್ರಿ, ಸಂಗೀತದಲ್ಲಿ ಸುರೇಶ ನಾಯ್ಕ ಕೊಕ್ಕರ್ಣೆ, ಮದ್ದಲೆಗಾರರಾಗಿ ನಾಗರಾಜ ನಾಯ್ಕ ಯಡಮೊಗೆ, ಕೃಷ್ಣ ಸಂತೆಕಟ್ಟೆ, ಚಂಡೆಯಲ್ಲಿ ಕುಮಾರ್‌ ಮರಕಾಲ ಕೊಕ್ಕರ್ಣೆ, ಚೇತನ ಆಚಾರ್‌ ಬೆಳ್ಳಾಲ, ಸ್ತ್ರೀ ಪಾತ್ರದಲ್ಲಿ ಪಂಜು ಕುಮಾರ್‌ ಬಗ್ವಾಡಿ, ಕೃಷ್ಣ ಗಾಣಿಗ ಹೊಸಂಗಡಿ, ರವೀಂದ್ರ ಶೆಟ್ಟಿ ಯಡಮೊಗೆ, ಪ್ರದೀಪ ತಂತ್ರಾಡಿ,ಯೋಗೀಶ್‌ ಪೂಜಾರಿ ನೇರಳಕಟ್ಟೆ, ಬಣ್ಣದ ವೇಷದಲ್ಲಿ ನಾಗರಾಜ ದೇವಾಡಿಗ ಕಂಬದಕೋಣೆ, ಹಾಸ್ಯಗಾರರಾಗಿ ವಿಶ್ವನಾಥ ನಾಯ್ಕ ಕುಳ್ಳಂಬಳ್ಳಿ, ಸುರೇಶ ಮೂಡುಬಗೆ, ಮುಮ್ಮೇಳದಲ್ಲಿ ಗೋಪಾಲ ಸೌಡ, ಸಂಜು ಗಾಣಿಗ ಹೆರಂಜಾಲು, ನಾಗೇಶ್‌ ದೇವಾಡಿಗ ಬಿಜೂರು, ನಾಗರಾಜ ದೇವಾಡಿಗ ಆಲೂರು, ನಿತಿನ್‌ ಶೆಟ್ಟಿ ಹೆಗ್ಗೊàಡ್ಲು, ಕೃಷ್ಣ ಕುಡೇರಿ, ಚಂದ್ರಶೇಖರ ಮರಾಠೆ, ಚೇತನ ಕೊಕ್ಕರ್ಣೆ, ಸುರೇಶ್‌ ಪೂಜಾರಿ, ಮೇಘರಾಜ ಬೆಳ್ವೆ, ಪ್ರಶಾಂತ ನಾಯ್ಕ ಪಾಲ್ಗೊಳ್ಳಲಿದ್ದಾರೆ.

ಪೌರಾಣಿಕ ಪ್ರಸಂಗಗಳಿಗೆ ಆದ್ಯತೆ
ಈಗಾಗಲೇ ಹೆಚ್ಚಿನ ಆಟಗಳನ್ನು ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಸಂಘ-ಸಂಸ್ಥೆಗಳು, ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಈ ಸಾಲಿನ ತಿರುಗಾಟದ ಅವಧಿಯಲ್ಲಿ ಇನ್ನೂ ಕೆಲವು ದಿನಗಳಲ್ಲಿ ಆಟ ಆಡಿಸಲು ಅವಕಾಶವಿದೆ. ಪೌರಾಣಿಕ ಪ್ರಸಂಗಗಳಿಗೆ ಮಾತ್ರ ಆದ್ಯತೆ. ಕಾಲಮಿತಿ ಪ್ರದರ್ಶನಕ್ಕೂ ಅವಕಾಶವಿದೆ. ಆಟ ಆಡಿಸುವವರು ದೇಗುಲದ ಕಚೇರಿ ಅಥಾವ ಮೇಳದ ಸಂಚಾಲಕರ ಮೂಲಕ ಮುಂಗಡವಾಗಿ ಕಾಯ್ದಿರಿಸಬಹುದು.
-ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ,ಆನುವಂಶಿಕ ಆಡಳಿತ ಮೊಕ್ತೇಸರರು ಶ್ರೀ ಕ್ಷೇತ್ರ ಕಮಲಶಿಲೆ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ

“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.