ಪಿಗ್ಮಿ ಸಂಗ್ರಹಕಾರರ ನೆರವಿಗೆ ಮನವಿ
Team Udayavani, May 17, 2020, 5:34 AM IST
ಅಂಕೋಲಾ: ಪಿಗ್ಮಿ ಸಂಗ್ರಹಗಾರರು ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಸರಕಾರ ನೆರವಿಗೆ ಆಗಮಿಸಿ ಸಹಾಯಕ್ಕೆ ಮುಂದಾಗಬೇಕು ಎಂದು ತಾಲೂಕು ಪಿಗ್ಮಿ ಸಂಗ್ರಹಗಾರರು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಯಾವ ಅಂಗಡಿಗಳು ವ್ಯಾಪಾರ ವಹಿವಾಟು ನಡೆಸದೆ ಇದ್ದುದರಿಂದ ಪಿಗ್ಮಿ ಸಂಗ್ರಹಣೆ ಮಾಡಲು ಅವಕಾಶ ಇಲ್ಲದಂತಾಗಿದೆ. ಈಗ ಅಂಗಡಿಗಳು ಅರ್ಧ ದಿನವಷ್ಟೇ ವ್ಯಾಪಾರ ನಡೆಸಿ ಬಂದ್ ಮಾಡುತ್ತಿದ್ದಾರೆ. ವ್ಯಾಪಾರಿಗಳು ಪಿಗ್ಮಿ ನೀಡಲು ಮುಂದೆ ಬರುತ್ತಿಲ್ಲ. ಹೀಗಾಗಿ ಪಿಗ್ಮಿ ಸಂಗ್ರಹಗಾಗರಿಗೆ ಅಂಗಡಿ, ಮನೆ ಬಾಡಿಗೆ ಸೇರಿದಂತೆ ಬ್ಯಾಂಕ್ ನಿಂದ ಪಡೆದ ಸಾಲ ತುಂಬುವದು ಕಷ್ಟವಾಗಿದೆ. ರಾಜ್ಯ ಹಾಗೂ ಕೇಂದ್ರ ಸರಕಾರವು ಸಂಕಷ್ಟದಲ್ಲಿರುವ ತಮ್ಮ ನೆರವಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಮಾರುತಿ ನಾಯ್ಕ, ಪ್ರದೀಪ ಮಹೇಕರ, ಶ್ರೀನಿವಾಸ ಶೆಟ್ಟಿ, ವಿನಯ ಶೆಟ್ಟಿ. ವಿಷ್ಣು ನಾಯ್ಕ, ದತ್ತಾತ್ರೇಯ ಶೆಟ್ಟಿ, ಪಾಂಡುರಂಗ ನಾಯ್ಕ, ಗಣೇಶ ಕಟಗಿ, ರತ್ನಾಕರ ಶೆಟ್ಟಿ, ವಸಂತ ನಾಯ್ಕ, ರಾಮನಾಥ ನಾಯಕ, ಪ್ರಶಾಂತ ಶೆಟ್ಟಿ, ಮಹಾಬಲೇಶ್ವರ ನಾಯ್ಕ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ