ಬದುಕಿಗಾಗಿ ಸಂಕಷ್ಟದ “ಸರ್ಕಸ್‌’

ಪ್ರೇಕ್ಷಕರಿಲ್ಲದೆ ಒಪ್ಪತ್ತಿನ ಅನ್ನಕ್ಕೂ ತತ್ವಾರ, ತಪ್ಪದ ಅಲೆದಾಟ, 11 ತಿಂಗಳ ಬಳಿಕ ಮತ್ತೆ ಪ್ರದರ್ಶನ

Team Udayavani, Mar 10, 2021, 6:32 PM IST

ಬದುಕಿಗಾಗಿ ಸಂಕಷ್ಟದ “ಸರ್ಕಸ್‌’

ಶಿರಸಿ: ನಲ್ವತ್ತು ಅಡಿಗೂ ಎತ್ತರದಲ್ಲಿ ಜೋಕಾಲಿ, ಹಗ್ಗದ ಮೇಲೆ ನಡಿಗೆ, ಬಳ್ಳಿಯ ಮೇಲೆ ವ್ಯಾಯಾಮ, ಯೋಗಾಸನ, ನರ್ತನ ಒಂದೆರಡೇ ಅಲ್ಲ, ಮೈ ನವಿರೇಳಿಸುವ ದೃಶ್ಯಗಳನ್ನು ಪ್ರೇಕ್ಷಕರ ಎದುರೇ ತೋರಿಸುವ ಸರ್ಕಸ್‌ ನಗರದಲ್ಲಿ ಬೀಡು ಬಿಟ್ಟರೂ ನಿರೀಕ್ಷೆಯಷ್ಟು ಪ್ರೇಕ್ಷಕರು ಬಾರದೇ ಒಪ್ಪತ್ತಿನ ಅನ್ನಕ್ಕೂ ತತ್ವಾರದ ಸ್ಥಿತಿ ನಿರ್ಮಾಣವಾಗಿದೆ. ರಂಗದಲ್ಲಷ್ಟೇ ಅಲ್ಲ, ಇಲ್ಲಿ ಬದುಕಿಗಾಗಿ ಕೂಡ “ಸರ್ಕಸ್‌’ ಮಾಡಬೇಕಾಗಿದೆ.

ಸಾಹಸ ಪ್ರದರ್ಶಿಸುವ ಸರ್ಕಸ್‌ ಕಲಾವಿದರು ಮಾರಿಕಾಂಬಾ ದೇವಿ ಜಾತ್ರೆಯಲ್ಲೂ ಬಂದಾಗಕೋವಿಡ್‌ ಕಾರಣದಿಂದ ಮತ್ತೆ 11 ತಿಂಗಳ ಬಳಿಕ ಮರಳಿ ಪ್ರದರ್ಶನ ಆರಂಭಿಸಿದರೂ ಮೂರುಪ್ರದರ್ಶನದಿಂದ ಒಂದು ಪ್ರದರ್ಶನದಷ್ಟೂಪ್ರೇಕ್ಷಕರಾಗುತ್ತಿಲ್ಲವಾಗಿದೆ. ಹೊತ್ತಿನ ಊಟಕ್ಕೂಕಷ್ಟಪಡುವ ಸ್ಥಿತಿ ಇದೆ. ಒಂದು ವರ್ಷದಿಂದಶಿರಸಿಯಲ್ಲೇ ಬೀಡುಬಿಟ್ಟ ಬಳಿಕ ಮತ್ತೆ ಪ್ರದರ್ಶನ ಆರಂಭಿಸಿದ್ದರೂ ಪ್ರೇಕ್ಷಕರಿಲ್ಲದೆ ಕಲಾವಿದರು ಪರದಾಡುವಂತಾಗಿದೆ.

ನಗರದ ಕೋಟೆಕೆರೆ ಕೆಳ ಭಾಗದಲ್ಲಿ ಕಳೆದ ಮಾರ್ಚ್‌ 5 ರಿಂದ ಅಪೋಲೊ ಸರ್ಕಸ್‌ ಪ್ರದರ್ಶನ ಆರಂಭಿಸಿದ್ದರೂ ದಿನಕ್ಕೆ 1ರಿಂದ 4,4ರಿಂದ 7, 7ರಿಂದ 10 ಪ್ರದರ್ಶನ ನಡೆಸಲುಹಳ್ಳಿ ಹಳ್ಳಿಗಳಲ್ಲೂ ಪ್ರಚಾರ ಮಾಡಿದರೂ ಪ್ರೇಕ್ಷಕರು ಬಾರದೇ ಪರದಾಟ ಮಾಡುವಂತೆಆಗಿದೆ. ನೇಪಾಳ, ಬಿಹಾರ, ಪಶ್ಚಿಮ ಬಂಗಾಳ, ಪಂಜಾಬ್‌ ಸೇರಿದಂತೆ ದೇಶದ ವಿವಿಧೆಡೆ ಸಾಹಸಿಕಲಾವಿದರು ಎಂದಿನಂತೆ ಚಾಕಚಕ್ಯತೆ ಪ್ರದರ್ಶನನೀಡುತ್ತಿದ್ದರೂ, ಅದನ್ನು ವೀಕ್ಷಿಸುತ್ತಿರುವುದುಬಹುತೇಕ ಖಾಲಿ ಕುರ್ಚಿಗಳೇ ಆಗಿವೆ ಎನ್ನುತ್ತಾರೆ ಕಂಪನಿ ವ್ಯವಸ್ಥಾಪಕ, ಮುಖ್ಯಸ್ಥ ಸನಿಲ್‌ಜಾರ್ಜ್‌.

ಮಹಿಳೆಯರು ಸೇರಿ ಸುಮಾರು 50 ಕಲಾವಿದರು ಇಲ್ಲಿ ಸಾಹಸ ಪ್ರದರ್ಶನನೀಡುತ್ತಿದ್ದಾರೆ. 60ಕ್ಕೂ ಅಧಿಕ ಜನರು ವ್ಯವಸ್ಥಾಪನೆಯಲ್ಲಿದ್ದಾರೆ. ನೆಲಬಾಡಿಗೆ, ವಿದ್ಯುತ್‌, ಕಲಾವಿದರ ವೇತನ, ಊಟ, ತಿಂಡಿಗೂಸಾಕಾಗುವಷ್ಟು ಆದಾಯ ಸಂಗ್ರಹವಾಗುತ್ತಿಲ್ಲ ಎಂಬುದು ಅಳಲು. ದಿನಕ್ಕೆ ಕನಿಷ್ಠ 35-40 ಸಾವಿರ ವೆಚ್ಚವಾಗುತ್ತದೆ. ಖರ್ಚಿನ ಅರ್ಧದಷ್ಟೂ ಉತ್ಪನ್ನ ಆಗದೇ ಇರುವುದು ಸಂಕಷ್ಟಕ್ಕೆ ಕಾರಣವಾಗಿದೆ.

ಲಾಕ್‌ಡೌನ್‌ ಅವಧಿಯಲ್ಲೂ ಸಂಕಷ್ಟ. ಪ್ರದರ್ಶನ ಆರಂಭಿಸಿದರೂ ಸಂಕಷ್ಟ.ಆಗ ಕೆಲವು ದಾನಿಗಳು ನೆರವಾಗಿದ್ದಕ್ಕೆ ಬಚಾವ್‌ಆಗಿದ್ದೆವು. ಈಗ ಸಹೃದಯ ಪ್ರೇಕ್ಷಕರೇ ಜೀವಾಳ. ಇನ್ನಾದರೂ ಜನರು ಬಂದರೆ ಪ್ರದರ್ಶನ ನಡೆಸಲು ಸಾಧ್ಯ. – ಸನಿಲ್‌ ಜಾಜ್‌, ವ್ಯವಸ್ಥಾಪಕ, ಮುಖ್ಯಸ್ಥ

ಪ್ರದರ್ಶನ ಚೆನ್ನಾಗಿದೆ. ನಾಯಿ ಪ್ರದರ್ಶನ, ಹಗ್ಗದ ಮೇಲಿನ ಸರ್ಕಸ್‌ ಇಷ್ಟವಾಯಿತು. – ಟಿ.ಆರ್‌. ಹೆಗಡೆ, ವಿದ್ಯಾರ್ಥಿನಿ

ಟಾಪ್ ನ್ಯೂಸ್

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.