ಆರೋಗ್ಯ ರಕ್ಷಣೆಗೆ ಯೋಚಿಸಲಾಗದ ರೀತಿಯಲ್ಲಿ ಕೆಲಸ ಸರಕಾರ ಮಾಡಿದೆ: ಕಾಗೇರಿ
Team Udayavani, Jan 3, 2022, 2:51 PM IST
ಶಿರಸಿ: ಆರೋಗ್ಯ ರಕ್ಷಣೆಗೆ ಸರಕಾರ ಯೋಚಿಸಲಾಗದ ರೀತಿಯಲ್ಲಿ ಕೆಲಸ ಮಾಡಿದ್ದರಿಂದ ಸವಾಲು ಎದುರಿಸಲು ಸಾಧ್ಯವಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಸೋಮವಾರ ಅವರು ನಗರದ ಮಾರಿಕಾಂಬಾ ಸರಕಾರಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ 15 ವರ್ಷ ಮೇಲ್ಪಟ್ಟ ಕೋವಿಡ್ ಲಸಿಕೆ ನೀಡಿಕೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಆರೋಗ್ಯ ರಕ್ಷಣೆ ನಮ್ಮದೆ:
ಒಳ್ಳೆಯ ಹವ್ಯಾಸ, ಆರೋಗ್ಯ, ಆಹಾರ, ಯೋಗ ಎಲ್ಲವೂ ಪಾಲಿಸಬೇಕು. ಆರೋಗ್ಯದ ಬೇರೆ ಸಮಸ್ಯೆ ಇದ್ದರೆ ದುಷ್ಪರಿಣಾಮ ಹೆಚ್ಚಾಗುತ್ತದೆ. ಒಮ್ಮೆ ಅನಾರೋಗ್ಯ ಆದರೂ ಆಸ್ಪತ್ರೆ ಇದೆ ಎಂದರು.
ದೇಶದಾದ್ಯಂತ ಮಹತ್ವದ ಕಾರ್ಯಕ್ರಮ. ಎರಡನೇ ಅಲೆ ಆಗಿದೆ. ಮೂರನೇ ಅಲೆ ಆತಂಕ ಇದೆ. ಅತ್ಯಂತ ಸಮರ್ಥವಾಗಿ ಎದುರಿಸಿದ ದೇಶ ಭಾರತ. 135 ಕೋಟಿ ಜನ ಸಂಖ್ಯೆಯ ಸರಕಾರವಾಗಿ, ಸಮಾಜವಾಗಿ ಜವಬ್ದಾರಿ ತೆಗದುಕೊಂಡ ಪರಿಣಾಮ ಕೋವಿಡ್ ಎದುರಿಸಲು ಸಾಧ್ಯವಾಗಿದೆ. ಕೊರೋನಾ ಯೋಧರ ಶ್ರಮ ಗುರುತಿಸಬೇಕು. ಅವರ ಕಾರ್ಯ ದೊಡ್ಡದು ಎಂದರು.
ತಾಲೂಕು ವೈದ್ಯಾಧಿಕಾರಿ ಡಾ. ವಿನಾಯಕ ಕಣ್ಣಿ ಮಾತನಾಡಿ, 15ರಿಂದ 18 ವರ್ಷದ ಕೋವಾಕ್ಸಿನ್ 28 ದಿನಕ್ಕೆ 15000 ಯುವಕರಿಗೆ ಕೊಡಲಾಗುತ್ತದೆ ಎಂದರು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ತಹಸೀಲ್ದಾರ ಎಂ.ಆರ್.ಕುಲಕರ್ಣಿ, ಪ್ರಾಚಾರ್ಯ ಬಾಲಚಂದ್ರ ಭಟ್ಟ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Uttara Kannada BJP; ಅನಂತ್ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್
MUST WATCH
ಹೊಸ ಸೇರ್ಪಡೆ
Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್
Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ
NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ