ವಿದೇಶಿಗರಿಂದ ಜಾನಪದ ಅಧ್ಯಯನ


Team Udayavani, Jan 29, 2020, 4:56 PM IST

uk-tdy-1

ಅಂಕೋಲಾ: ಪದ್ಮಶ್ರೀ ಪುರಸ್ಕೃತೆ ಸುಕ್ರಿ ಗೌಡರೊಂದಿಗೆ ವಿದೇಶಿ ಪ್ರಜೆಗಳು ಹಾಲಕ್ಕಿಗಳ ಉಡುಗೆಯಲ್ಲಿ. ಸುಕ್ರಿ ಗೌಡ ಮನೆಗೆ ಆಗಮಿಸಿದ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು. (ಬಲಚಿತ್ರ)

ಅಂಕೋಲಾ: ಜಾನಪದ ಕೋಗಿಲೆ ಪದ್ಮಶ್ರೀ ಪುರಸ್ಕೃತೆ ತಾಲೂಕಿನ ಬಡಗೇರಿಯ ಸುಕ್ರಿ ಗೌಡರ ಮನೆಗೆ ಆಗಮಿಸಿದ ಜರ್ಮನ್‌ ಮತ್ತು ಆಸ್ಟ್ರೀಯಾ ಪ್ರಜೆಗಳು ಸುಕ್ರಜ್ಜಿ ಜಾನಪದ ಹಾಡುಗಳಿಗೆ ಮಾರು ಹೋಗಿ ಎರಡು ದಿನ ಅವರ ಮನೆಯಲ್ಲಿಯೆ ಉಳಿದು ಅವರ ಉಡುಗೆ ತೊಡುಗೆ ತೊಟ್ಟು ಆನಂದಿಸಿದ್ದಾರೆ.

ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಬಡಗೇರಿ ಸುಕ್ರಜ್ಜಿ ಮನೆಗೆ ಬುಡಕಟ್ಟು ಸಮುದಾಯ ಮತ್ತು ಅಲ್ಲಿಯ ಪರಿಸರದ ಕುರಿತು ಅಧ್ಯಯನಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಂಗಳೂರಿಗೆ ಆಗಮಿಸಿದ ಜರ್ಮನ್‌ ದೇಶದ ಮೆಕ್ಸಿಮಿಲನ್‌ ನೇರಲಿಂಗ ಆಸ್ಟ್ರಿಯಾದ ವೇಲೆರೀಯಾ ಸ್ಟ್ರೋಬ್‌ ವಿದ್ಯಾರ್ಥಿಗಳೊಂದಿಗೆ ಅತಿಥಿಗಳಾಗಿ ಆಗಮಿಸಿ ಸುಕ್ರಿ ಗೌಡರ ಜಾನಪದ ಭಂಡಾರಕ್ಕೆ ಮಾರು ಹೊಗಿದ್ದಾರೆ.

ಸುಮಾರು 4000 ಜಾನಪದ ಹಾಡುಗಳನ್ನು ಯಾವುದೇ ಪುಸ್ತಕದಲ್ಲಿ ಅಚ್ಚಾಗಿಸದೆ ತಮ್ಮಲ್ಲಿಯೆ ಭಂಡಾರವಾಗಿಸಿಕೊಂಡಿರುವ ಸುಕ್ರಜ್ಜಿ ಮತ್ತು ಅವರ ಸಮುದಾಯ ಇಲ್ಲಿಯ ಪರಿಸರದ ಕುರಿತು ಈ ತಂಡ ಅಧ್ಯಯನಕ್ಕೆ ಆಗಮಿಸಿತ್ತು.

ಕುಚಲಕ್ಕಿ ಊಟ :  ಹಳ್ಳಿಯ ಸಂಪ್ರದಾಯದಂತೆ ಅಧ್ಯಯನ ಕೇಂದ್ರದ 30 ಮಕ್ಕಳ ತಂಡ ಮತ್ತು ವಿದೇಶದ ಈ ಪ್ರಜೆಗಳು ಹಳ್ಳಿಯ ಊಟವಾದ ಕುಚಲಕ್ಕಿ ಗಂಜಿ ಮೀನು ಊಟ ಸವಿದು ಇಲ್ಲಿಯೇ ವಾಸ್ತವ್ಯ ಮಾಡಿದರು. ಮುಂಜಾನೆ ಬೆಟ್ಟಕ್ಕೆ ಕಟ್ಟಿಗೆ ಹೊಗುವವರೊಂದಿಗೆ ಈ ತಂಡವು ತೆರಳಿ ಬೆಟ್ಟದಲ್ಲಿನ ಮರಗಿಡಗಳ ಅಧ್ಯಯನ ನಡೆಸಿತು.

ಹಳ್ಳಿ ಹಾಡಿಗೆ ಹೆಜ್ಜೆ ಹಾಕಿದ ವಿದೇಶಿಗರು : ಜರ್ಮನ್‌ ಮೂಲದ ಪ್ರಜೆಗಳು ಹಳ್ಳಿಯ ವಾತಾವರಣ ಣ ಸುಕ್ರಿ ಗೌಡರ ಜಾನಪದ ನೃತ್ಯಗಳು ಅದರಲ್ಲೂ ತಾರೆಲ ಕುಣಿತ ಣ ಈ ತಂಡದವರಿಗೆ ಮುದ ನೀಡಿತು. ಹಾಲಕ್ಕಿ ಸಮುದಾಯದವರ ಉಡುಗೆಯನ್ನು ವಿದೇಶಿ ಪ್ರಜೆಗಳು ಣತೊಟ್ಟು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಸುಕ್ರಜ್ಜಿ ತಂಡದೊಂದಿಗೆ ತಾವು ಕೂಡ ಹೆಜ್ಜೆ ಹಾಕಿದರು.

ಜರ್ಮನ್‌ ತಂಡದೊಂದಿಗೆ ಬರುತ್ತೇವೆ :  ಹಾಲಕ್ಕಿ ಸಮುದಾಯದವರ ಸಾಂಪ್ರದಾಯಿಕ ಆಚಾರ ಣ ವಿಚಾರ, ಹಾಡು, ಕುಣಿತ, ಉಡುಗೆಗಳಿಗೆ ಮಾರುಹೊದ ವಿದೇಶಿ ಪ್ರಜೆಗಳು ಮತ್ತು ಅಧ್ಯಯನ ಕೇಂದ್ರದವರು ಸುಕ್ರಿ ಗೌಡರಿಗೆ ಸನ್ಮಾನಿಸಿ ಗೌರವ ನೀಡಿದ್ದಾರೆ. ಮುಂದಿನ ದಿನದಲ್ಲಿ ಜರ್ಮನ ದೇಶದಿಂದಲೇ ನಮ್ಮ ತಂಡ ಕರೆದುಕೊಂಡು ಇಲ್ಲಿಗೆ ಬರುವುದಾಗಿ ಹೇಳಿ ಹೋಗಿದ್ದಾರೆ.

ಮಂಗಳೂರಿನ ಮಕ್ಕಳೊಂದಿಗೆ ಎರಡು ದಿನ ಹೊರದೇಶದ ವರುಣ ನಮ್ಮ ಮನೆಯಲ್ಲಿ ಇದ್ದರು. ಇಲ್ಲೆ ಮಲಗಿ ನಮ್ಮ ಊಟವನ್ನೆ ಮಾಡಿದ್ದಾರೆ. ನಾವು ಕೂಡ ಅವರಿಗೆ ಜಾನಪದ ಹಾಡನ್ನ ಹೇಳಿ ನೃತ್ಯ ಮಾಡುವುದರ ಮೂಲಕ ಮನರಂಜನೆ ನೀಡಿದ್ದೆವು.  –ಸುಕ್ರಿ ಗೌಡ ಪದ್ಮಶ್ರೀ ಪುರಸ್ಕೃತೆ

 

ಅರುಣ ಶೆಟ್ಟಿ

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

1-weqwwqe

Joida Tragedy: ನದಿಗಿಳಿದ ಒಂದೇ ಕುಟುಂಬದ 6 ಮಂದಿ ಮೃತ್ಯು!

shiv Hebbar

BJP ಪರ ಪ್ರಚಾರಕ್ಕೆ ಹೋಗಲ್ಲ: ಶಾಸಕ ಶಿವರಾಮ್‌ ಹೆಬ್ಬಾರ್

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.