ಹೊನ್ನಾವರ ಬಂದರಿನಿಂದ ಎಂಟು ಜಿಲ್ಲೆಗಳ ಅಭಿವೃದ್ಧಿ


Team Udayavani, Oct 14, 2021, 4:10 PM IST

honnavara news

ಹೊನ್ನಾವರ: ಇಲ್ಲಿನ ಬಂದರು ನಿರ್ಮಾಣದಿಂದಉತ್ತರ ಕನ್ನಡ, ಹಾವೇರಿ, ದಾವಣಗೆರೆ, ಧಾರವಾಡ,ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಸಹಿತ 8ಜಿಲ್ಲೆಗಳ ಅಭಿವೃದ್ಧಿಗೆ ಬಲ ಬರಲಿದ್ದು ಈ ಜಿಲ್ಲೆಗಳಿಗೆ ಸಂಬಂಧಿಸಿದ ಸಾಮಗ್ರಿಗಳ ನಿರ್ಯಾತ, ಅಗತ್ಯವಸ್ತುಗಳ ಆಯಾತಕ್ಕೆ ಕಾರಣವಾಗಲಿದ್ದು ಸಾವಿರಾರುಉದ್ಯೋಗ ಸೃಷ್ಟಿಯಾಗಲಿದೆ.

ಅಲ್ಲದೆ, ಇಲ್ಲಿ ಬಂದರುನಿರ್ಮಾಣದಿಂದ ಯಾರಿಗೂ ತೊಂದರೆಯಿಲ್ಲ ಎಂದುಹೊನ್ನಾವರ ಬಂದರಿನ ಸಿಇಒ ಕ್ಯಾಪ್ಟನ್‌ ಸೂರ್ಯಪ್ರಕಾಶಗುಟ್ಟಾ ಹೇಳಿದ್ದಾರೆ.ಮೀನುಗಾರರ ಪ್ರತಿಭಟನೆ ನಡೆಯುತ್ತಿದೆ. ಬಂದರುನಿರ್ಮಾಣ ವಿವಾದ ನ್ಯಾಯಾಲಯದ ಮೆಟ್ಟಿಲೇರಿದೆ,ವಾಸ್ತವ ಏನು ಎಂಬ ಉದಯವಾಣಿ ಪ್ರಶ್ನೆಗೆ ಅವರುಹೀಗೆ ಹೇಳಿದ್ದಾರೆ.

ಮೀನುಗಾರಿಕೆ ನಡೆಸುವ ಬಂದರುಬೇರೆ, ವಾಣಿಜ್ಯ ಬಂದರಿಗೆ ಆಯ್ಕೆಯಾದ ಸ್ಥಳ ಬೇರೆ.ಮೀನುಗಾರಿಕಾ ಬಂದರು ಹಾಗೂ ಮೀನುಗಾರರವಸತಿ ಪ್ರದೇಶಕ್ಕೆ ಗಡಿ ಹಾಕಿಕೊಂಡು ಹೊಸದಾಗಿನಿರ್ಮಾಣವಾದ ಭೂ ಭಾಗವನ್ನು ನಾವು ಆಯ್ಕೆಮಾಡಿಕೊಂಡಿದ್ದೇವೆ.

ಹೆಚ್ಚಿನ ಭೂಮಿ ಬೇಕಾದರೆಸಮುದ್ರದಲ್ಲಿ ವಿಸ್ತರಿಸುತ್ತೇವೆ. ಮೀನುಗಾರರಿಗೆತೊಂದರೆ ಮಾಡಲು ನಾವು ಬಂದಿಲ್ಲ ಎಂದು ಅವರುಹೇಳಿದರು. ಇದಲ್ಲದೆ 200ಕೋಟಿ ರೂ. ವೆಚ್ಚದಲ್ಲಿಸಾಗರಮಾಲಾ ಯೋಜನೆಯಡಿ ಬಂದರಿಗೆ ಸಮುದ್ರಕ್ಕೆಹೊಂದಿಕೊಂಡು ಚತುಷ್ಪಥ ನಿರ್ಮಾಣವಾಗುವುದರಿಂದಇದು ಬಂದರು ಸಹಿತ ಮೀನುಗಾರಿಕಾ ಪ್ರದೇಶಕ್ಕೆ ಚಂಡಮಾರುತದಿಂದ ರಕ್ಷಣೆ ನೀಡಲಿದೆ.

ಮೀನುಗಾರಿಕೆಗೆ ತೊಂದರೆಯಾಗಲಿದೆಯೇ ಎಂಬಪ್ರಶ್ನೆಗೆ ಅವರು ಶರಾವತಿ ಅಳವೆಯ ಹೂಳೆತ್ತುವಜವಾಬ್ದಾರಿಯನ್ನು ಬಂದರು ಕಮೀಟಿ ವಹಿಸಿಕೊಂಡಿದೆಮತ್ತು 3ಕಿಮೀ ಬ್ರೇಕ್‌ವಾಟರ್‌ ನಿರ್ಮಾಣ ಮಾಡಲಿದೆ.ಕಾಲಕಾಲಕ್ಕೆ ಡ್ರೆಜ್ಜಿಂಗ್‌ ಕೆಲಸವನ್ನು ಬಂದರು ಕಂಪನಿಮಾಡಲಿದೆ. ಹಡಗುಗಳು ಬಂದು ಹೋಗುವುದರಿಂದವಿಶಾಲವಾದ ಅಳವೆ ನಿರ್ಮಾಣವಾಗಬೇಕಿದ್ದು,ಇದನ್ನು ಬಳಸಿಕೊಂಡು ಎಲ್ಲ ಕಾಲದಲ್ಲಿಯೂಮೀನುಗಾರಿಕೆ ನಡೆಸಬಹುದಾಗಿದೆ ಎಂದು ಅವರುಸ್ಪಷ್ಟಪಡಿಸಿದ್ದಾರೆ.

ಇದರಿಂದ ಅಳವೆ ಸಮಸ್ಯೆ ಶಾಶ್ವತವಾಗಿನಿವಾರಣೆಯಾಗಲಿದೆ. ನಾವು ಮೀನುಗಾರರವಿರೋಧಿಗಳಲ್ಲ, ಪ್ರತಿಭಟಿಸುವ ಅಧಿಕಾರ ಅವರಿಗೆಇದೆ. ನ್ಯಾಯಾಲಯವನ್ನು ನಾವು ಗೌರವಿಸುತ್ತೇವೆ.ಪ್ರತಿಭಟನೆ ವಿಧಾಯಕವಾಗಿರಬೇಕು. ಯಾರದೋಪ್ರಚೋದನೆಯಿಂದ ನಡೆಯಬಾರದು. ನಾವುನ್ಯಾಯಾಲಯದ ತೀರ್ಮಾನಗಳನ್ನು ಒಪ್ಪಿಕೊಂಡಿದ್ದೇವೆ.

ಕಾನೂನು ಪ್ರಕಾರವೇ ನಾವು ಮುಂದುವರಿದಿದ್ದೇವೆ.ಮೀನುಗಾರರಿಗೂ ಅನುಕೂಲ ಮಾಡಿಕೊಡುವಹಲವು ಯೋಜನೆಗಳು ನಮ್ಮಲ್ಲಿವೆ. ಮೀನುಗಾರರನ್ನುಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ. ಮಾಲಿನ್ಯನಿಯಂತ್ರಣಕ್ಕೆ ಹಲವು ಯೋಜನೆ ಕೈಗೊಂಡಿದ್ದೇವೆ.ಮೀನುಗಾರರಿಗೆ ತಪ್ಪು ಕಲ್ಪನೆ ಉಂಟುಮಾಡುವಕೆಲಸ ನಡೆದಿದೆ. ಮೀನುಗಾರರು ಯೋಜನೆಯನ್ನುಅರ್ಥಮಾಡಿಕೊಂಡು ಸಹಕರಿಸಬೇಕು ಎಂದು ಅವರು ಹೇಳಿದ್ದಾರೆ.

ಟಾಪ್ ನ್ಯೂಸ್

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

1-weqwwqe

Joida Tragedy: ನದಿಗಿಳಿದ ಒಂದೇ ಕುಟುಂಬದ 6 ಮಂದಿ ಮೃತ್ಯು!

shiv Hebbar

BJP ಪರ ಪ್ರಚಾರಕ್ಕೆ ಹೋಗಲ್ಲ: ಶಾಸಕ ಶಿವರಾಮ್‌ ಹೆಬ್ಬಾರ್

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.