ಚಿಕಿತ್ಸಾ ಪದ್ದತಿಯಲ್ಲಿ ಅಪಾರ ಸಾಧನೆಗೈದ ಡಾ.ವೆಂಕಟರಮಣರಿಗೆ ಇಂಡಿಯನ್ ಸಾಗಾ ಸ್ಟಾರ್ ಅವಾರ್ಡ್
Team Udayavani, May 9, 2022, 8:17 PM IST
ಶಿರಸಿ: ಭಾರತೀಯ ಚಿಕಿತ್ಸಾ ಪದ್ದತಿಯಲ್ಲಿ ತೋರಿದ ಅನುಪಮ ಸೇವೆಗಾಗಿ ಶಿರಸಿಯ ನಿಸರ್ಗಮನೆ ಮುಖ್ಯ ವೈದ್ಯ ಡಾ.ವೆಂಕಟರಮಣ ಹೆಗಡೆ ಅವರಿಗೆ ಇಂಡಿಯನ್ ಸಾಗಾ ಸ್ಟಾರ್ ಅವಾರ್ಡನ್ನು ಬೆಂಗಳೂರಲ್ಲಿ ನೀಡಲಾಯಿತು.
ಖ್ಯಾತ ಹಿಂದಿ ನಟ ಗೋವಿಂದ ಅವರು ಪ್ರಶಸ್ತಿ ಪ್ರಧಾನ ಮಾಡಿದರು. ಸಚಿವ ಮುರುಗೇಶ ನಿರಾಣಿ, ಇತರ ಗಣ್ಯರು ಸಮಾರಂಭದಲ್ಲಿ ಇದ್ದರು.
20 ವರ್ಷದಿಂದ ಪ್ರಕೃತಿ ಚಿಕಿತ್ಸೆ, ಯೋಗ, ಆಯುರ್ವೆದ ವಿಭಾಗದಲ್ಲಿ ಚಿಕಿತ್ಸೆ,ಪತ್ರಿಕೆಗಳಲ್ಲಿ ಅಂಕಣ, ಟಿವಿಯಲ್ಲಿ ಕಾರ್ಯಕ್ರಮ ನೀಡಿ, ಜನರಿಗೆ ಮಾದರಿ ಸೇವೆ ನೀಡಿದ್ದಾರೆ.
ಈ ಬಗ್ಗೆ 8 ಪುಸ್ತಕ ಸಹ ಬರೆದಿದ್ದಾರೆ. ಅನೇಕ ಕೃತಿಗಳು ಮರು ಮುದ್ರಣಗಳನ್ನು ಕಂಡಿದೆ. ಯೋಗದ ಕುರಿತು, ಭಾರತೀಯ ವೈದ್ಯಕೀಯ ಪರಂಪರೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಪ್ರಸ್ತುತ ಶಿರಸಿಯ ವೇದಾ ಆರೋಗ್ಯ ಕೇಂದ್ರ ನಿಸರ್ಗ ಮನೆಯ ಮುಖ್ಯ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್
ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ
Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್
Google Map: ಪೂರ್ಣಗೊಳ್ಳದ ಸೇತುವೆ… ಗೂಗಲ್ ಮ್ಯಾಪ್ ನಂಬಿ ಪರದಾಡಿದ ವಾಹನ ಸವಾರರು
Sirsi Marikamba: ಗದ್ದುಗೆಯಿಂದ ಎದ್ದು, ಜಾತ್ರಾ ಚಪ್ಪರ ಬಿಟ್ಟು ಹೊರ ನಡೆಯುತ್ತಿರುವ ದೇವಿ