ಶಾಂತಕ್ಕನ ಕೆಸು ಪುರಾಣ ಅವಲೋಕನ

ಕಸ ಕೊಟ್ಟರೂ ರಸ ಹುಡುಕುವ ಬುದ್ಧಿಯ ಜಾನಪದ ವಿದ್ವಾಂಸೆ

Team Udayavani, Apr 12, 2021, 4:21 PM IST

ಶಾಂತಕ್ಕನ ಕೆಸು ಪುರಾಣ ಅವಲೋಕನ

ಹೊನ್ನಾವರ: ಕಸಕೊಟ್ಟರೂ ರಸ ಹುಡುಕುವ ಬುದ್ಧಿಯ ಜಾನಪದ ವಿದ್ವಾಂಸೆ ಶಾಂತಿ ನಾಯಕ ಈ ಬಾರಿ ಕೆಸು ಪುರಾಣ ಮತ್ತು ವಾಸ್ತವ ಎಂಬ 80 ಪುಟಗಳ ಪುಸ್ತಕವನ್ನು ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಅವನೀ ಪ್ರಕಾಶನ ಇದನ್ನು ಪ್ರಕಟಿಸಿದೆ.

ಮಾನ ಮುಚ್ಚಿಕೊಳ್ಳಲು, ತಿನ್ನಲು, ಮನೆ ಕಟ್ಟಿಕೊಳ್ಳಲುಸೊಪ್ಪನ್ನು ಬಳಸುವ ಪರಂಪರೆ ಹಿಂದಿನಿಂದ ಇದೆ. ಮಲೆನಾಡಿಗರುಕಾಡಿನಲ್ಲಿ ಸಹಜವಾಗಿ ಸಿಗುವಸೊಪ್ಪುಗಳನ್ನು ಬಳಸಿ ಅಡುಗೆಮಾಡಿ ಊಟ ಮಾಡುತ್ತ ತಮ್ಮ ಆರೋಗ್ಯಕಾಪಾಡಿಕೊಂಡು ಬಂದಿದ್ದಾರೆ. ಖನಿಜಾಂಶಗಳಗಣಿಯಾಗಿರುವ ಕೆಸುವಿನ ಅಡುಗೆಯ ವಾಸ್ತವಪ್ರಪಂಚ ಅದ್ಭುತವಾದದ್ದು. ಎಲ್ಲ ಕೆಸುಗಳುಆಹಾರಕ್ಕೆ ಯೋಗ್ಯವಲ್ಲ. ಕೆಲವು ಪ್ರತಿಕೂಲ ಪರಿಣಾಮ ಬೀರುತ್ತವೆ.

ಹವಾಯಿಯನ್ನರು, ರೋಮನ್ನರು ಸಹಪ್ರಾಚೀನ ಕಾಲದಲ್ಲಿ ಕೆಸುವಿನ ಅಡುಗೆಬಲ್ಲವರಾಗಿದ್ದರು. ಕರಾವಳಿಯ ಕರಗಲಿ, ಪತ್ರೊಡೆ,ಸಹಿತ ವಿವಿಧ ಕೆಸುವಿನ ಆಹಾರ ತಯಾರಿಕೆ ಕುರಿತುವಿವರವಾಗಿ ಬರೆದಿರುವ ಶಾಂತಕ್ಕ ಕಾಡೆRಸು,ಬೀಳ್ಗೆಸು, ಮರಗೆಸು, ಕಲ್ಲುಕೆಸುಗಳ ಸಹಿತ 9 ವಿಧದಕೆಸುಗಳನ್ನು ಬರೆದಿದ್ದು, ಜಗತ್ತಿನಲ್ಲಿ 87ಬಗೆಯ ಕೆಸುಗಳಿವೆ ಅನ್ನುತ್ತಾರೆ. ಜೀವಸತ್ವಗಳ ಗಣಿಯಾದ ಕೆಸುವಿನ ಕರಗಲಿ ಕುರಿತು ಬರೆದಿದ್ದಾರೆ.

ರಾಸಾಯನಿಕಗಳಿಂದ ತೋಯ್ದ ಅಧಿಕ ಬೆಲೆಯತಾಜಾತನವಿಲ್ಲದ ಪೇಟೆಯ ತರಕಾರಿಗಿಂತ ಕೆಸುಹೇಗೆ ಮಿಗಿಲು, ಅದರಲ್ಲಿರುವ ಪೋಷಕಾಂಶಗಳುಎಷ್ಟು ಎಂಬುದನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ.ಕೆಸುವಿನ ಬಿಳಲುಗಳ ಅಡುಗೆ ಕುರಿತು ವಿವರಗಳಿವೆ.

ನೆಟ್ಟು ಬೆಳೆಸುವ ಕರಿಕೆಸುವಿನ ಧಾರ್ಮಿಕಮಹತ್ವವನ್ನು, ಅದರ ದಡಿಯ ಕಡುಬುಮತ್ತು ದೊಡ್ನ ತಯಾರಿಕೆ ಕುರಿತು ಬರೆದಿದ್ದಾರೆ.ಕೃಷ್ಣಾಷ್ಠಮಿ ದಿನ ಕರಿಕೆಸುವಿನ ಎಲೆಯು ಕೃಷ್ಣನಪೂಜೆಗೆ ಬಳಸುವುದನ್ನು ಬರೆದಿದ್ದಾರೆ. ಶ್ರಾದ್ಧದದಿನ ಕೆಸುವಿನ ಗಡ್ಡೆ ಹಸಿಮಾಡುವ ಪದ್ಧತಿ,ಭಟ್ಕಳದ ಗೊಂಡರ ಹಬ್ಬದಲ್ಲಿ ಕೆಸುವಿನ ಸ್ಥಾನ,ಬಾಣಂತಿ ಊಟಕ್ಕೆ ಕೆಸುವಿನ ಬಳಕೆ, ಮರಗೆಣಸಿನಎಲೆಯಲ್ಲಿ ಗೌರಿ, ಹೀಗೆ ತಮ್ಮ ಕೈಗೆ ಸಿಲುಕಿದ, ಕಣ್ಣಿಗೆಕಂಡ ಮಾತ್ರವಲ್ಲ ಅಂತರ್ಜಾಲದಲ್ಲಿ ತಡಕಾಡಿಕೆಸುವನ್ನು ಕಿತ್ತುಕೊಟ್ಟಿದ್ದಾರೆ. ಕೆಸುವಿನಲ್ಲಿರುವಪೌಷ್ಠಿಕಾಂಶಗಳು, ಆರೋಗ್ಯ ವರ್ಧಕ ಅಂಶಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಎಂಎ, ಬಿಎಡ್‌ ಓದಿ ಕರ್ಕಿ ಪ್ರೌಢಶಾಲೆ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತ ಜಾನಪದ ಹಿರಿಯವಿದ್ವಾಂಸ ಡಾ| ಎನ್‌.ಆರ್‌. ನಾಯಕರಧರ್ಮಪತ್ನಿಯಾಗಿ ಅವರ ಎಲ್ಲ ಕೆಲಸಗಳಲ್ಲಿಜೊತೆಯಾಗಿ ದುಡಿದು ಸ್ವತಂತ್ರವಾಗಿ 25ಕ್ಕೂ ಹೆಚ್ಚುಜಾನಪದ ಅಡುಗೆಯ ಸಾಹಿತ್ಯ, ಮನೆಮದ್ದು,ಮೊದಲಾದ ಪುಸ್ತಕಗಳನ್ನು ಪ್ರಕಟಿಸಿರುವ ಶಾಂತಿನಾಯಕರಿಗೆ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆಪ್ರಶಸ್ತಿ, ಸಹಿತ ಹಲವು ಪ್ರಶಸ್ತಿಗಳು ದೊರಕಿವೆ. 78ರಈ ವಯಸ್ಸಿನಲ್ಲಿ ಕೆಸುವಿನ ಕುರಿತು ಬರೆದಿರುವ ಶಾಂತಕ್ಕನ ಕಸುವು ಮೆಚ್ಚತಕ್ಕದು.

ಹೊನ್ನಾವರದ ಭೂಮಿ ಜಾನಪದ ಪ್ರತಿಷ್ಠಾನವು ಶಾಂತಿ ನಾಯಕರು ಬರೆದು ಪ್ರಕಟಿಸಿರುವ,ಕೆಸು ಪುರಾಣ ಮತ್ತು ವಾಸ್ತವ ಪುಸ್ತಕದ ಕುರಿತು ಬರಹಗಳನ್ನು ಆಹ್ವಾನಿಸಿದೆ. ಪ್ರತಿ ಬರಹವು ಏ4ಆಕಾರದ 4-5 ಪುಟಗಳಿಗೆ ಮೀರದಂತಿರಬೇಕು.ಆಯ್ಕೆಗೊಂಡ ಐದು ಬರಹಗಳ ಲೇಖಕರನ್ನುಗೌರವ ಪ್ರಶಸ್ತಿ ಪತ್ರದೊಂದಿಗೆ ತಲಾ ಎರಡು ಸಾವಿರ ರೂ.ಗಳನ್ನು ನೀಡಿ ಗೌರವಿಸಲಿದೆ. ಬರಹಗಳನ್ನು ಮೇ 15 ರೊಳಗೆ ಸುಹಾಸ,ಉದಯಗಿರಿ ಪ್ರಭಾತನಗರ, ಹೊನ್ನಾವರ(ಉ.ಕ.)-581334 ಈ ವಿಳಾಸಕ್ಕೆ ಕಳಿಸಬೇಕು.ಪುಸ್ತಕವನ್ನು ರಿಯಾಯತಿ ದರದಲ್ಲಿ ಈಕೆಳಗಿನ ವಿಳಾಸದಲ್ಲಿ ಪಡೆಯಬಹುದು.ಚಂದ್ರಿಕಾ ಪಿ., ಅಭಿನವ, 2 ಮೊದಲನೆ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40. ಮೊ. 9448804044.ಶಾಂತಿ ನಾಯಕ, ಸುಹಾಸ, ಉದಯಗಿರಿ,ಪ್ರಭಾತನಗರ. ಹೊನ್ನಾವರ ಮೊ. 9482438577.

 

ಜೀಯು, ಹೊನ್ನಾವರ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.